Bengaluru Focus

Indian Railway News | ರೈಲು ಬೋಗಿಯೊಳಗೆ ಹೊದಿಕೆ, ಕಿಟಕಿ ಪರದೆಗಳ ಬಳಕೆಗಿದ್ದ ನಿರ್ಬಂಧ ತೆರವು ಮಾಡಿದ ರೈಲ್ವೆ ಇಲಾಖೆ

ನವದೆಹಲಿ, (www.bengaluruwire.com) : ರೈಲ್ವ ಪ್ರಯಾಣಿಕರಿಗೊಂದು ಸಂತಸದ ಸುದ್ದಿ, ಕೋವಿಡ್-19 ಸೋಂಕು ಮಾರ್ಗಸೂಚಿಯ ಕಾರಣಕ್ಕೆ ಸುಮಾರು ಎರಡು ವರ್ಷಗಳ ಹಿಂದೆ ರೈಲ್ವೆ ಬೋಗಿಗಳಲ್ಲಿ ಹೊದಿಕೆ, ಪರದೆಗಳ ಬಳಕೆಗೆ...

Read moreDetails

Endangered Muniah Birds Rescue | ಅಳಿವಿನಂಚಿನಲ್ಲಿರುವ 36 ಮುನಿಯ ಹಕ್ಕಿಗಳ ಅಕ್ರಮ ಮಾರಾಟ – ಪಕ್ಷಿಗಳನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು

ಬೆಂಗಳೂರು, (www.bengaluruwire.com) : ಅಳಿವಿನಂಚಿನಲ್ಲಿರುವ ಮುನಿಯ ಹಕ್ಕಿ (Eastarildinae)ಗಳನ್ನು ಅಕ್ರಮವಾಗಿ ಮಾರುತ್ತಿದ್ದ ಇಬ್ಬರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು (ಸಿಕೆ ಅಚ್ಚುಕಟ್ಟು) ಪೊಲೀಸರು ಬಂಧಿಸಿ ಆರೋಪಿಗಳಿಂದ 36 ಹಕ್ಕಿಗಳನ್ನು ವಶಪಡಿಸಿಕೊಂಡಿದ್ದಾರೆ....

Read moreDetails

ವಿಶ್ವ ಮಹಿಳಾ ದಿನಾಚರಣೆ – 2022ರ ಅಂಗವಾಗಿ ವಿವಿಧ ಕ್ಷೇತ್ರಗಳ ಮಹಿಳೆಯರಿಗೆ ಸನ್ಮಾನ

ಬೆಂಗಳೂರು, (www.bengaluruwire.com) :ವಿಶ್ವ ಮಹಿಳಾ ದಿನಾಚರಣೆ – 2022ರ ಅಂಗವಾಗಿ ಆರೋಹಣ ಸಂಸ್ಥೆ ಹಾಗೂ ಲೈಫ್ - ಪಾಸಿಟಿವ್ ಚೇಂಜ್ ಕ್ಲಿನಿಕ್ ಜಂಟಿಯಾಗಿ, “ಭಗಿನಿ” ಸಾಧನೆಗೆ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ನಗರದಲ್ಲಿ ಆಯೋಜಿಸಿತ್ತು.  ಸೈಬರ್ ಕ್ರೈಮ್ ಎಸಿಪಿ ಗೀತ ಕುಲಕರ್ಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮೊಬೈಲ್ ಫೋನ್‍ಗಳನ್ನು ಹಿತ ಮಿತವಾಗಿ ಬಳಸಿ, ಆನ್ ಲೈನ್‍ನಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಆಗಾಗ ಇಂಥ ಸಭೆಗಳನ್ನು ಏರ್ಪಡಿಸಿ ಜನರೊಂದಿಗೆ ಬೆರೆಯಿರಿ ಎಂದು ಕಿವಿಮಾತು ಹೇಳಿದರು. ಮಹಿಳಾ ಉದ್ಯಮಿಹಾಗೂ ಆರೋಹಣ ಸಂಸ್ಥೆಯ ಗೌರವ ಅಧ್ಯಕ್ಷೆ ರೂಪನಾಗೇಂದ್ರ, ಕಳೆದ ನಾಲ್ಕು ವರ್ಷಗಳಿಂದ ಆರೋಹಣ ಸಂಸ್ಥೆಯ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಅವರು ನಡೆಸುತ್ತಿರುವ ಎಸ್ ಎಂಡ್ಎಸ್ ಎಂಟರ್‌ಪ್ರೈಸ್ ಕಂಪನಿಯಲ್ಲಿ ಮಹಿಳೆಯರಿಗೇ ಮಾನ್ಯತೆ ಎಂದರು.  ಲೈಫ್ - ಪಾಸಿಟಿವ್ ಚೇಂಜ್ ಕ್ಲಿನಿಕ್‍ನ ಡಾ.ರೇಖಾ ಕೃಷ್ಣ ಮಾತನಾಡಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಇದ್ದಾಳೆ ಅವಳಿಗೆ ತನ್ನಕುಟುಂಬದ ಸಹಕಾರ ದೊರೆತರೆ ಇನ್ನೂ ಹೆಚ್ಚಿನದನ್ನು ಸಾಧಿಸುತ್ತಾಳೆ ಎಂದು ತಿಳಿಸಿದರು. ...

Read moreDetails

13th Bengaluru International Film Festival | ವರ್ಚುವಲ್ ಮಾದರಿಯಲ್ಲಿ ಚಲನಚಿತ್ರೋತ್ಸವ ಮಾಡುವುದು ಸರಿಯಲ್ಲ : ನಿರ್ದೇಶಕ ಎನ್.ಆರ್.ನಂಜುಂಡೇಗೌಡ

ಬೆಂಗಳೂರು, (www.bengaluruwire.com) : ನಗರದಲ್ಲಿ ನಡೆಯುತ್ತಿರುವ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ನಾಲ್ಕನೇ ದಿನವಾದ ಇಂದು ಒರಾಯನ್ ಮಾಲ್ ನಲ್ಲಿ ಕನ್ನಡ ಮತ್ತು ಕನ್ನಡೇತರ ಚಲನಚಿತ್ರ ನಿರ್ದೇಶಕರಿಂದ...

Read moreDetails

Karnataka State Buget 2022-23 | ರಾಜ್ಯ ಸರ್ಕಾರದ 2022-23 ಬಜೆಟ್ ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ. ಅನುದಾನ

ಬೆಂಗಳೂರು, (www.bengaluruwire.com) : ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ಬಿಜೆಪಿ ಅಧಿಕಾರ ಅವಧಿಯ ಕೊನೆಯ ಹಾಗೂ ತಮ್ಮ ಚೊಚ್ಚಲ ಬಜೆಟ್​ನಲ್ಲಿ 2,04,586.68 ಕೋಟಿ ರೂ....

Read moreDetails
Page 309 of 355 1 308 309 310 355

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!