Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

BW Special | Aero India 2023 |ದೇಶದ ತನಿಖಾ ಸಂಸ್ಥೆಗೆ ಹೊಸ ದಿಕ್ಸೂಚಿ : ಫೋರೆನ್ಸಿಕ್ ಸೈಬರ್ ಸ್ಮಾರ್ಟ್ ಸೂಟ್ ಕೇಸ್

by Bengaluru Wire Desk
February 15, 2023
in Bengaluru Focus, BW Special, Public interest
Reading Time: 2 mins read
0

ಬೆಂಗಳೂರು, ಫೆ.15 www.bengaluruwire.com : ಪವರ್ ಫುಲ್ ಸೂಟ್ ಕೇಸ್, ಆಕಾಶದ ಮೇಲಿಂದ ಲೈವ್ ಸಿಸಿಟಿವಿಯಂತೆ ಕೆಲಸ ಮಾಡುವ ಪೇಲೋಡ್, ನಿಶ್ಯಬ್ದವಾಗಿ ಕೆಲಸ ಮಾಡೊ ನ್ಯಾನೋ ದ್ರೋಣ್….!

ಇದು ಏರೊ ಇಂಡಿಯಾ 2023ರಲ್ಲಿ ಸ್ಟಾರ್ಟಪ್ ಸಂಸ್ಥೆಗಳು ಪ್ರದರ್ಶನಕ್ಕಿಟ್ಟಿರುವ ವೈಙ್ಞನಿಕ ಉಪಕರಣಗಳು ಒಂದಕ್ಕಿಂತ ವಿಭಿನ್ನವಾಗಿದೆ. ರಕ್ಷಣಾ ಇಲಾಖೆಯ ಐಡೆಕ್ಸ್ ಇನೊವೇಷನ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ ಹಾಲ್ ನಲ್ಲಿ ನೂತನವಾಗಿ ರಕ್ಷಣಾ ತಂತ್ರಙ್ಞಾನಕ್ಕೆ ಸಂಬಂಧಿಸಿದಂತೆ ಸ್ಟಾರ್ಟಪ್ ಕಂಪನಿಗಳು ಅಭಿವೃದ್ಧಿಪಡಿಸಿದ ಉತ್ಪನ್ನ, ಉಪಕರಣಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅವುಗಳ ಪೈಕಿ ಮೇಲೆ ತಿಳಿಸಿದ ಉಪಕರಣಗಳು ಎಲ್ಲರ ಕುತೂಹಲ ಹಾಗೂ ಗಮನವನ್ನು ಸೆಳೆಯುತ್ತಿದೆ.

ಫೋರೆನ್ಸಿಕ್ ಸೈಬರ್ ಸ್ಮಾರ್ಟ್ ಸೂಟ್ ಕೇಸ್ :
ಫೋರೆನ್ಸಿಕ್ ಸೈಬರ್ ಟೆಕ್ ಎಂಬ ಸ್ಮಾರ್ಟಪ್ ಕಂಪನಿ ಐಐಟಿ ಬಾಂಬೆ ಬೆಂಬಲದಲ್ಲಿ ಪ್ರಾಜೆಕ್ಟ್ ಎಕ್ಸ್ ಸ್ಮಾರ್ಟ್ ಸೂಟ್ ಕೇಸ್ ಡೆವಲಪ್ ಮಾಡಿದೆ.‌ ಸುಮಾರು 11 ಕೆಜಿ ತೂಕದ ಈ ಸೂಟ್ ಕೇಸ್ ಮಿನಿ ವಿಧಿ ವಿಙ್ಞನ ಪ್ರಯೋಗಾಲಯದಂತೆ ಕೆಲಸ ಮಾಡುತ್ತೆ. ಹೌದಾ ಎಂದು ಹುಬ್ಬೇರಿಸಬೇಡಿ. ಇದು ನಿಜ.

ಪೊಲೀಸ್, ಆದಾಯ ತೆರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಇನ್ನಿತರ ಸಂಸ್ಥೆಗಳು ತನಿಖೆ, ದಾಳಿ ಸಂದರ್ಭದಲ್ಲಿ ಸಿಕ್ಕ ಕಂಪ್ಯೂಟರ್, ಲ್ಯಾಪ್ ಟಾಪ್ ಗಳನ್ನು ಇಷ್ಟು ದಿನ ಸೀಜ್ ಮಾಡಿ ತಮ್ಮ ಕಚೇರಿ ಸ್ಥಳಕ್ಕೆ ತಂದು ಆ ಕಂಪ್ಯೂಟರ್ ಹಾರ್ಡರ ಡಿಸ್ಕ್ ಗಳನ್ನು ತೆಗೆದು ಅದರಲ್ಲಿ ದತ್ತಾಂಶಗಳನ್ನು ಕಾಪಿ ಮಾಡಬೇಕಿತ್ತು.

ಫೋರೆನ್ಸಿಕ್ ಸೈಬರ್ ಸೂಟ್ ಕೇಸ್

ಆದರೀಗ ಫೋರೆನ್ಸಿಕ್ ಸೈಬರ್ ಟೆಕ್ ಎಂಬ ಸ್ಮಾರ್ಟಪ್ ಕಂಪನಿ ಪ್ರಾಜೆಕ್ಟ್ ಎಕ್ಸ್ ಸ್ಮಾರ್ಟ್ ಸೂಟ್ ಕೇಸ್ ನಲ್ಲಿಯೇ “ಟಿಬಿ”ಗಟ್ಟಲೆ ಸಾಮರ್ಥ್ಯದ ಹಾರ್ಡ್ ಡಿಸ್ಕ್ ಗಳನ್ನು, ಪೆನ್ ಡ್ರೈವ್, ಎಸ್ ಎಸ್ ಡಿ ಗಳನ್ನು ಈ ಸೂಟ್ ಕೇಸಿನೊಳಗಿನ ಸ್ಲಾಟ್ ನಲ್ಲಿ ಕನೆಕ್ಟ್ ಮಾಡಿ ಅದರಲ್ಲಿ ಅಳಸಿ ಹಾಕಲಾದ ದತ್ತಾಂಶಗಳನ್ನು, ಸಾಮಾನ್ಯ ಸ್ಥಿತಿಯಲ್ಲಿ ಸಂಗ್ರಹಿಸಿದ ಹಾಗೂ ಮುಚ್ಚಿಡಲಾದ (Hidden information) ಮಾಹಿತಿಗಳನ್ನು ಈ ಉಪಕರಣದಿಂದ ಮರಳಿ ಪಡೆಯಬಹುದು. ಇದು ತನಿಖೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ವಿದೇಶಗಳಿಂದ ಇಷ್ಟು ದಿನ ಇಂತಹ ಉಪಕರಣಗಳನ್ನು ಭಾರತದ ತನಿಖಾ‌ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಖರೀದಿಸುತ್ತಿದ್ದವು. ಅದನ್ನೀಗ ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಒಂದು ಬಾರಿ ತನಿಖಾ ಸ್ಥಳದಲ್ಲಿ ಸಂಗ್ರಹಿಸಿದ ನಂತರ, ಆ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಟ್ಯಾಂಪರ್ ಮಾಡಿ ಹೊಸದಾಗಿ ಮಾಹಿತಿ, ದತ್ತಾಂಶ ಸೇರಿಸಲಾಗದು. ಒಮ್ಮೆ ಈ ಉಪಕರಣ ಬಳಸಿ ಕಾಪಿ ಮಾಡಿದ ಮಾಹಿತಿಯು # ಹ್ಯಾಷ್ ವ್ಯಾಲ್ಯೂ ರೂಪದಲ್ಲಿ ವಿಶೇಷ ಕೋಡಿಂಗ್ ನಲ್ಲಿ ಸೇವ್ ಆಗುತ್ತದೆ. ಹಾಗಾಗಿ ಮಾಹಿತಿ ಟ್ಯಾಂಪರ್ ಗೆ ಅವಕಾಶವಿಲ್ಲ.

ಭವಿಷ್ಯದಲ್ಲಿ 2.5 ಕೆಜಿ ತೂಕದ ಸೂಟ್ ಕೇಸ್ ನಿರ್ಮಾಣ ಗುರಿ :
ಇಂತಹ ಉಪಕರಣದಿಂದ ರಿಟ್ರೈವ್ ಮಾಡಿದ ದತ್ತಾಂಶವನ್ನು ಸಾಕ್ಷಿಯಾಗಿ ಪರಿಗಣಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಫೋರೆನ್ಸಿಕ್ ಸೈಬರ್ ಸೂಟ್ ಕೇಸ್ ನಲ್ಲಿ ಮುಂದೆ ಮೊಬೈಲ್, ಇಮೇಲ್, ಕ್ಲೌಡ್ ಡಾಟಾ ಹಾಗೂ ಸರ್ವರ್ ನಲ್ಲಿನ ಮಾಹಿತಿಗಳನ್ನು ಆರೋಪಿಗಳು/ಅಪರಾಧಿಗಳು ಅಳಸಿ ಹಾಕಿದ್ದರೂ ತೊಂದರೆಯಿಲ್ಲ. ಈ ಉಪಕರಣದಿಂದ ಮರಳಿ ಪಡೆಯಲು ಅವಕಾಶವಿರುವಂತೆ ಕೇವಲ 2.5 ಕೆಜಿ ತೂಕದ ಸೂಟ್ ಕೇಸ್ ಉಪಕರಣ ಅಭಿವೃದ್ಧಿಪಡಿಸಲು ಫೋರೆನ್ಸಿಕ್ ಸೈಬರ್ ಟೆಕ್ ಸಂಸ್ಥೆಯು ಯೋಜಿಸಿದೆ.

ಆಕಾಶದಿಂದ ಭೂಮಿಯ ಲೈವ್ ಸಿಸಿಟಿವಿ ವಿಡಿಯೋ :

ಇಸ್ರೊ ನಭಕ್ಕೆ ಹಾರಿಬಿಟ್ಟಿರುವ ಸಾಕಷ್ಟು ಉಪಗ್ರಹಗಳಲ್ಲಿನ ಆಪ್ಟಿಕಲ್ ಉಪಕರಣ (Optical Payload)ಗಳಿಂದ ಈ ತನಕ ಭೂಮಿಯ ಮೇಲ್ಭಾಗದ ಸ್ಥಿರ ಚಿತ್ರಣವನ್ನಷ್ಟೇ ತೆಗೆಯಲಾಗುತ್ತಿತ್ತು. ಐಡೆಕ್ಸ್ ಸ್ಟಾಲ್ ನಲ್ಲಿ ಬೆಂಗಳೂರು ಮೂಲದ ಗೃಹಸ್ಪೇಸ್ (Grahaa Space) ಸಂಸ್ಥೆಯು 3ಯು ನ್ಯಾನೊ ಸ್ಯಾಟಲೈಟ್ ಹೆಸರಿನ ಆಪ್ಟಿಕಲ್ ಪೇಲೋಡ್ ಉಪಕರಣವನ್ನು ಅಭಿವೃದ್ದಿಪಡಿಸಿದೆ. ಈ ಪೇಲೋಡ್ ಅನ್ನು ಭೂವೀಕ್ಷಣಾ ಉಪಗ್ರಹ (Earth Observatory Satallite)ದಲ್ಲಿ ಇಡೀ ಭೂಮಿಯನ್ನು 24*7 ಅವಧಿವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡುವ ರೀತಿ ಅಭಿವೃದ್ಧಿಪಡಿಸಲಾಗುತ್ತಿದೆ.

“ಇಲ್ಲಿಯವರೆಗೆ ಅರ್ಥ್ ಅಬ್ಸರ್ವೇಟರಿ ಸ್ಯಾಟಲೈಟ್ ಗಳಲ್ಲಿ ಜಿಯೋಸ್ಪೇಟಿಯಲ್ ಪೋಟೊಗಳನ್ನಷ್ಟೇ ತೆಗೆಯುವ ಪೇಲೋಡ್  ಅಳವಡಿಸಲಾಗುತ್ತಿತ್ತು. ಗೃಹಸ್ಪೇಸ್ ಸಂಸ್ಥೆಯು 2019 ಇಸವಿಯಿಂದ 3ಯು ನ್ಯಾನೊ ಸ್ಯಾಟಲೈಟ್ ಹೆಸರಿನ ಆಪ್ಟಿಕಲ್ ಪೇಲೋಡ್ ಉಪಕರಣವನ್ನು ಅಭಿವೃದ್ದಿಪಡಿಸುತ್ತಿದೆ. ಕರೋನಾ ಕಾರಣಕ್ಕೆ ನಮ್ಮ ಸಂಶೋಧನೆಗೆ ಕೊಂಚ ಹಿನ್ನಡೆಯಾಗಿತ್ತು. ಇನ್ನೊಂದು ವರ್ಷದಲ್ಲಿ ಈ ಆಪ್ಟಿಕಲ್ ಪೇಲೋಡನ್ನು ಪೂರ್ಣ ರೂಪದಲ್ಲಿ ಡೆವಲಪ್ ಮಾಡುತ್ತೇವೆ ಎನ್ನುತ್ತಾರೆ ಗೃಹಸ್ಪೇಸ್ ಸಂಸ್ಥೆಯ ಸಹ ಸಂಸ್ಥಾಪಕ ರಮೇಶ್ ಕುಮಾರ್.

” ಇಸ್ರೋ ನಿವೃತ್ತ ವಿಜ್ಞಾನಿ ಲೋಕನಾಥನ್ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಅವರ ನೇತೃತ್ವದಲ್ಲಿ ಈ ನೂತನ ತಂತ್ರಙ್ಞನವನ್ನು ರೂಪಿಸಲಾಗುತ್ತಿದೆ. 3ಯು ನ್ಯಾನೊ ಸ್ಯಾಟಲೈಟ್ ಹೆಸರಿನ ಆಪ್ಟಿಕಲ್ ಪೇಲೋಡ್ ಉಪಕರಣದ ಸಹಾಯದಿಂದ 520 ಕಿ.ಮೀ ಎತ್ತರದಿಂದ ಭೂಮಿ ಮೇಲಿನ ದೃಶ್ಯಗಳನ್ನು ಚಿತ್ರೀಕರಿಸಬಹುದಾಗಿದೆ. ಸೌರಫಲಕ ಬಳಸಿ ಬ್ಯಾಟರಿಯಲ್ಲಿ ಸಂಗ್ರಹವಾಗುವ ವಿದ್ಯುತ್ ನಿಂದ ಈ ಪೆಲೋಡ್ ಕಾರ್ಯನಿರ್ವಹಿಸುತ್ತದೆ ” ಎಂದು ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಪಾಕೇಟ್ ಗಾತ್ರದ ಸೈಲೆಂಟ್ ದ್ರೋಣ್ !! :

ಟೈಲರ್ ಬರ್ಡ್ ನ್ಯಾನೊ ಬರ್ಡ್

ಜೋಬಿನೊಳಗಿಟ್ಟುಕೊಂಡು ಬೇಕಾದ ಕಡೆ ಕೊಂಡೊಯ್ಯಬಹುದಾದ ಏರಿಯಲ್ ಇಂಟೆಲಿಜಿನ್ಸ್ ಟೈಲರ್ ಬರ್ಡ್ ನ್ಯಾನೊ ದ್ರೋಣ್ ಅನ್ನು ಬೆಂಗಳೂರು ಮೂಲದ ನ್ಯೂರಲ್ ನೆಟ್ ವರ್ಕ್ (Neural Network) ಸಂಸ್ಥೆಯು ವೈಮಾನಿ ಬುದ್ಧಿಮತ್ತೆ (Aerial Intelligence – AI) ತಂತ್ರಙ್ಞನ ಸಹಾಯದಿಂದ ಕಾರ್ಯನಿರ್ವಹಿಸುವ ದ್ರೋಣ್ ಅನ್ನು ಅಭಿವೃದ್ಧಿಪಡಿಸಿದೆ.

ಶಬ್ದರಹಿತವಾಗಿ ಕೆಲಸ ಮಾಡುವುದು ಈ ದ್ರೋಣ್ ವಿಶೇಷ. ಎಐ 4ಕೆ ಆರ್ ಜಿಬಿ ಕ್ಯಾಮರಾ ಹಾಗೂ ಆನ್ ಬೋರ್ಡ್ ಪ್ರೊಸಿಸಿಂಗ್ ಸಿಸ್ಟಮ್ ಮೂಲಕ ಸ್ವಯಂಚಾಲಿತವಾಗಿ ಕೆಲಸ ಮಾಡುವ ಈ ದ್ರೋಣ್ ಒಳಾಂಗಣವಾಗಲಿ ಅಥವಾ ಹೊರಾಂಗಣವಾಗಲಿ ಜಿಪಿಎಸ್ ಸಹಾಯ ರಹಿತವಾಗಿ ಚಿತ್ರೀಕರಿಸಿ ಮಾಹಿತಿ ಸಂಗ್ರಹಿಸುವ ರೀತಿ ನಿರ್ಮಾಣ ಮಾಡಲಾಗಿದೆ.

“ಈ ನ್ಯಾನೊ ದ್ರೋಣ್ ಹಾರುವಾಗ ಯಾವುದಾದರೂ ವಸ್ತುಗಳು ಅಡ್ಡ ಬಂದರೂ ಅದನ್ನು ನಿವಾರಿಸಿಕೊಂಡು ಮುಂದೆ ಹಾರಾಟ ನಡೆಸುವ ಹಾಗೂ ದೃಷ್ಟಿ ಆಧಾರಿತ ಆಟೊ ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಲಿದೆ. ಬೇರೆ ದ್ರೋಣ್ ರೀತಿ ಇದನ್ನು ಹೊರಗಿನಿಂದ ರಿಮೋಟ್ ಮೂಲಕ ಚಲಾಯಿಸುವ ಅವಶ್ಯಕತೆಯಿಲ್ಲ. ನಿಗಧಿತ ಕಾರ್ಯವನ್ನು ಸ್ವಯಂಚಾಲಿತವಾಗಿ  ಪೂರ್ಣ ರೂಪದಲ್ಲಿ ಮುಗಿಸಲಿದೆ. ಐಐಟಿ ಹೈದರಾಬಾದ್ ನೆರವಿನೊಂದಿಗೆ ಈ ದ್ರೋಣ್ ಅಭಿವೃದ್ಧಿಪಡಿಸಲಾಗುತ್ತಿದೆ. 5ಜಿ ಕಾಂಪ್ಯಾಲಿಬಿಟಿಯನ್ನು ಈ ಸಣ್ಣ ದ್ರೋಣ್ ಹೊಂದಿದೆ. ಇದರ ಪ್ರೊಟೊಟೈಪ್ ಸದ್ಯದಲ್ಲೇ ಅಂತಿಮಗೊಳಿಸಲಾಗುತ್ತದೆ ” ಎಂದು ನ್ಯೂರಲ್ ನೆಟ್ ವರ್ಕ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಟ್ಟಿನಲ್ಲಿ ದೇಶದ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಈ ರೀತಿ ಖಾಸಗಿ ಸ್ಟಾರ್ಟಪ್ ಗಳು ದಿನೇ ದಿನೇ ಆಧುನಿಕ ಅವಿಷ್ಕಾರ ಮತ್ತು ಸಂಶೋಧನೆಗಳು ವಿಶ್ವ ಮಟ್ಟದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವುದು ಸಂತೋಷದ ವಿಷಯ.

WhatsApp Join our WhatsApp Channel
Previous Post

Aero India 2023 |ಯುದ್ಧ ವಿಮಾನದ ರೆಕ್ಕೆಯಲ್ಲಿದ್ದ ಹನುಮಾನ್ ಚಿತ್ರ ತೆಗೆದು ಹಾಕಿದ ಎಚ್ಎಎಲ್

Next Post

BW Special | Aero India 2023 |ಚಾಲಕ ರಹಿತ ಸ್ವದೇಶಿ ಮೆಟ್ರೊ ರೈಲು ತಯಾರಿಸಿದ ಬೆಮೆಲ್….!

Next Post

BW Special | Aero India 2023 |ಚಾಲಕ ರಹಿತ ಸ್ವದೇಶಿ ಮೆಟ್ರೊ ರೈಲು ತಯಾರಿಸಿದ ಬೆಮೆಲ್….!

ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ಪ್ರತಿಭಟನೆ ನಿರತ ಸ್ಥಳೀಯ ನಿವಾಸಿಗಳು

BBMP Lingadheeranahalli Plant Closure Protest | ಕಸ ಸಂಸ್ಕರಣಾ ಘಟಕ ಸ್ಥಗಿತಕ್ಕೆ ಆಗ್ರಹ : 3ನೇ ದಿನಕ್ಕೆ ಕಾಲಿಟ್ಟ ಬನಶಂಕರಿ 6ನೇ ಹಂತದ ನಿವಾಸಿಗಳ ಧರಣಿ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group