Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home News Wire

Black Hornet UAV | ಈ ನ್ಯಾನೋ ಹೆಲಿಕಾಪ್ಟರ್ ದೇಶದ ಭದ್ರತೆಗೆ ತೀರಾ ಮುಖ್ಯ…!! ಪ್ರಚಂಡ ಶಕ್ತಿಯುಳ್ಳ ಈ ಪುಟ್ಟ ಹೆಲಿಕಾಪ್ಟರ್ ವಿಶೇಷತೆಯೇನು?

2018ರಲ್ಲಿ ಭಾರತವು ರಕ್ಷಣಾ ಪಡೆಯಲ್ಲಿನ ವಿಶೇಷ ತುಕಡಿಯಾದ ರಾಷ್ಟ್ರೀಯ ಭದ್ರತಾ ಪಡೆಗಾಗಿ ಈ ಬ್ಲಾಕ್ ಹಾರ್ನೆಟ್ ಯುಎವಿಯನ್ನು ಖರೀದಿಸಿತ್ತು.

by Bengaluru Wire Desk
November 3, 2023
in News Wire, Public interest
Reading Time: 1 min read
0
ಯೋಧರೊಬ್ಬರ ಹಸ್ತದ ಗಾತ್ರಕ್ಕಿಂತ ಕಡಿಮೆ ಪ್ರಮಾಣವಿರುವ ಬ್ಲಾಕ್ ಹಾರ್ನೆಟ್ ಯುಎವಿ ಹೆಲಿಕಾಪ್ಟರ್ ಸಾಂದರ್ಭಿಕ ಚಿತ್ರ.

ಯೋಧರೊಬ್ಬರ ಹಸ್ತದ ಗಾತ್ರಕ್ಕಿಂತ ಕಡಿಮೆ ಪ್ರಮಾಣವಿರುವ ಬ್ಲಾಕ್ ಹಾರ್ನೆಟ್ ಯುಎವಿ ಹೆಲಿಕಾಪ್ಟರ್ ಸಾಂದರ್ಭಿಕ ಚಿತ್ರ.

ಶತ್ರು ಪಾಳೇಯದ ಮೇಲೆ ಅರಿವಿಲ್ಲದಂತೆ ಬೇಹುಗಾರಿಕೆ ನಡೆಸಿ,  ಅದರ ಸಂಪೂರ್ಣ ಚಿತ್ರಣ ಹಾಗೂ ದೃಶ್ಯವನ್ನು ಸೇನಾಪಡೆಗೆ ರವಾನಿಸುವಲ್ಲಿ ಬ್ಲಾಕ್ ಹಾರ್ನೆಟ್ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವಂತೆ ಅಂಗೈಯಗಲದೊಳಗೆ ಹಿಡಿದುಕೊಳ್ಳಬಹುದಾದ ಈ ಪುಟ್ಟ ಹೆಲಿಕಾಪ್ಟರ್ ಅಥವಾ ಮೈಕ್ರೋ ದ್ರೋಣ್ ರಕ್ಷಣಾ ಪಡೆಗೆ ಪ್ರಬಲ ಅಸ್ತ್ರವೆಂದೇ ಹೇಳಬಹುದು.

ವಿಚಕ್ಷಣ, ಕಣ್ಗಾವಲು ಮತ್ತು ಗುಪ್ತಚರ ಉದ್ದೇಶಗಳಿಗಾಗಿ ಒಳಾಂಗಣ ಮತ್ತು ಹೊರಾಂಗಣ ಕಾರ್ಯಾಚರಣೆಗಳನ್ನು ನಿರ್ವಹಿಸಬಲ್ಲ ಕಿರಿದಾದ ಮಾನವ ರಹಿತ ವೈಮಾನಿಕ ವಾಹನ (Nano UAV) ನ್ಯಾನೊ ಯುಎವಿ ಎಂದು ಈ ಬ್ಲಾಕ್ ಹಾರ್ನೆಟನ್ನು ಕರೆಯುತ್ತಾರೆ. ದೇಶದ ರಕ್ಷಣಾ ಪಡೆಗಳು ಸದ್ಯ ಈ ಉಪಕರಣವನ್ನು ಬಳಸುತ್ತಿದೆ. ಈ ಪುಟ್ಟ ದ್ರೋಣ್ ಒಳಾಂಗಣ ಅಥವಾ ಹೊರಾಂಗಣದಲ್ಲಿ ಹಾರಾಟ ನಡೆಸುತ್ತಿದ್ದರೂ, ಇದರಲ್ಲಿನ ರೆಕ್ಕೆಗಳು ಸದ್ದು ಮಾಡದೆ ಶತ್ರು ಪಾಳೇಯದಲ್ಲಿ ವಿಚಕ್ಷಣೆ ನಡೆಸುವ ರೀತಿಯಲ್ಲಿ ಡೆವಲಪ್ ಮಾಡಲಾಗಿದೆ. 2018ರಲ್ಲಿ ಭಾರತವು ರಕ್ಷಣಾ ಪಡೆಯಲ್ಲಿನ ವಿಶೇಷ ತುಕಡಿಯಾದ ರಾಷ್ಟ್ರೀಯ ಭದ್ರತಾ ಪಡೆಗಾಗಿ ಈ ಬ್ಲಾಕ್ ಹಾರ್ನೆಟ್ ಯುಎವಿಯನ್ನು ಖರೀದಿಸಿತ್ತು.

ಹಾರಾಟ ನಡೆಸುತ್ತಿರುವ ಬ್ಲಾಕ್ ಹಾರ್ನೆಟ್ ದ್ರೋಣ್ ನ ಚಿತ್ರ.

ಬ್ಲ್ಯಾಕ್ ಹಾರ್ನೆಟ್ ನ್ಯಾನೋ ಹೆಲಿಕಾಪ್ಟರ್ ಮೂಲತಃ ನಾರ್ವೆ (Norway)  ರಾಷ್ಟ್ರದ ಪ್ರಾಕ್ಸ್ ಡೈನಾಮಿಕ್ಸ್ ಎಎಸ್ (Prox Dynamics AS) ಅಭಿವೃದ್ಧಿಪಡಿಸಿದ ಮಿಲಿಟರಿ ಮೈಕ್ರೋ ದ್ರೋಣ್ ಆಗಿದೆ. ಸದ್ಯ ಈ ಉಪಕರಣವನ್ನು ನಾರ್ವೆ, ಯುನೈಟೆಡ್ ಸ್ಟೇಟ್ಸ್ (United States), ಫ್ರಾನ್ಸ್ (France), ಯುನೈಟೆಡ್ ಕಿಂಗ್‌ಡಮ್ (UK), ಜರ್ಮನಿ (Germany) , ಅಲ್ಜೀರಿಯಾ (Algeria) , ಐರ್ಲೆಂಡ್ (Ireland) , ಆಸ್ಟ್ರೇಲಿಯಾ (Australia), ನೆದರ್ಲ್ಯಾಂಡ್ಸ್ (Netherlands), ಪೋಲೆಂಡ್ (Poland), ನ್ಯೂಜಿಲ್ಯಾಂಡ್ (New Zealand), ಟರ್ಕಿ (Turkey), ದಕ್ಷಿಣ ಆಫ್ರಿಕಾ (South Africa), ಉಕ್ರೇನ್ (Ukraine) ಮತ್ತು ಮೊರಾಕೊ (Morocco) ರಾಷ್ಟ್ರಗಳ ಸಶಸ್ತ್ರ ಪಡೆಗಳಿಂದ ಬಳಕೆಯಲ್ಲಿದೆ.

ಸದ್ಯ ರಷ್ಯಾ- ಉಕ್ರೇನ್ ಯುದ್ಧದಲ್ಲಿ ಉಕ್ರೇನ್ ರಾಷ್ಟ್ರವು ಬ್ಲಾಕ್ ಹಾರ್ನೆಟ್ ದ್ರೋಣ್ ಅನ್ನು ತನ್ನ ವಿರೋಧ ಪಾಳೇಯ ಕಾರ್ಯಾಚರಣೆ ಮೇಲೆ ಕಣ್ಗಾವಲು ಇಡಲು ಹಾಗೂ ಮಿಲಿಟರಿ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಆಧುನಿಕ ಯುದ್ಧ ಪದ್ಧತಿಯಲ್ಲಿ ಬ್ಲಾಕ್ ಹಾರ್ನೆಟ್ ಒಂದು ಗೇಮ್ ಚೇಂಜರ್ ಅಂತಾನೇ ಹೇಳಬಹುದು.

ಬ್ಲಾಕ್ ಹಾರ್ನೆಟ್ ಉತ್ಪಾದಿಸುವ ಕಂಪನಿ ಯಾವುದು? :

ಪ್ರಾಕ್ಸ್ ಡೈನಾಮಿಕ್ಸ್ ಎಎಸ್ ಕಂಪನಿಯನ್ನು 2016ರಲ್ಲಿ ಅಮೆರಿಕದ ಕಂಪನಿ ಟೆಲಿಡೈನ್ ಫ್ಲೀರ್ (Teledyne FLIR) 134 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಿತ್ತು ಹಾಗೂ ಈಗ ಬ್ಲಾಕ್ ಹಾರ್ನೆಟ್ ಅನ್ನು ಆ ಸಂಸ್ಥೆಯೇ ಈಗ ತಯಾರಿಸುತ್ತದೆ. ಟೆಲಿಡೈನ್ ಫ್ಲಿರ್ ಕಂಪನಿಯು ಬ್ಲ್ಯಾಕ್ ಹಾರ್ನೆಟ್‌ನಲ್ಲಿ ಬಳಸಿದಂತಹ ಐಆರ್ ಕ್ಯಾಮೆರಾಗಳ ತಯಾರಿಕೆಯಲ್ಲಿ ವಿಶೇಷ ಪರಿಣಿತಿ ಹೊಂದಿದೆ.

ಮೈಕ್ರೋ ಯುಎವಿ ವಿಶೇಷತೆಯೇನು?:

ಯುದ್ಧದ ಸಂದರ್ಭದಲ್ಲಿ ಶತ್ರುಗಳಿರುವ ಸ್ಥಾನಕ್ಕೆ ಸದ್ದಿಲ್ಲದಂತೆ ತೆರಳಿ ವಿಡಿಯೋ ಮತ್ತು ಸ್ಥಿರಚಿತ್ರಗಳನ್ನು ಆಪರೇಟ್ ಮಾಡುತ್ತಿರುವ ಯೋಧನ ಉಪಕರಣಕ್ಕೆ ರವಾನಿಸಿದ ಸಾಂದರ್ಭಿಕ ಚಿತ್ರ.

ಅಂಗೈಯಗಲದೊಳಗೆ ಮುಚ್ಚಿಟ್ಟುಕೊಳ್ಳಬಹುದಾದ ಈ ಪುಟ್ಟ ಹೆಲಿಕಾಪ್ಟರ್ 10x 2.5 ಸೆಂ.ಮೀ ಅಳತೆಯನ್ನು ಹೊಂದಿದೆ. ಬ್ಯಾಟರಿಯೊಂದಿಗೆ ಈ ಉಪಕರಣ ಸುಮಾರು 16 ಗ್ರಾಮ್ ತೂಕವನ್ನು ಹೊಂದಿದೆಯಷ್ಟೆ.  ಈ ನ್ಯಾನೋ ದ್ರೋಣ್ ಮೂರು ಸಣ್ಣ ಹಾಗೂ ಅಷ್ಟೇ ಪರಿಣಾಮಕಾರಿಯಾದ ಮೂರು ಕ್ಯಾಮರಾಗಳನ್ನು ಹೊಂದಿದೆ. ಒಂದು ದ್ರೋಣ್ ಹೆಲಿಕಾಪ್ಟರ್ ಮುಂಭಾಗ ಮತ್ತೊಂದು ದ್ರೋಣ್ ಕೆಳಭಾಗ ಹಾಗೂ ಮೂರನೇ ಕ್ಯಾಮರಾ ಕೆಳಗೆ 45 ಡಿಗ್ರಿ ಕೋನದಲ್ಲಿ ಅಳವಡಿಸಲಾಗಿದೆ. ಈ ದ್ರೋಣ್ ನಿಯಂತ್ರಿಸುವ ಆಪರೇಟರ್ ಗೆ, ವಿಡಿಯೋ ಮತ್ತು ಸ್ಟಿಲ್ ಇಮೇಜ್ ಗಳನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬ್ಲಾಕ್ ಹಾರ್ನೆಟ್ ಮತ್ತೊಂದು ವಿಶೇಷತೆಯಂದರೆ,  ಯುದ್ಧಭೂಮಿ ಅಥವಾ ಒಳಾಂಗಣ ಅಥವಾ ಹೊರಾಂಗಣ ಸ್ಥಳದಲ್ಲಿ ಕೇವಲ 20 ನಿಮಿಷಗಳಲ್ಲಿ ಬ್ಲ್ಯಾಕ್ ಹಾರ್ನೆಟ್  ಕಾರ್ಯನಿರ್ವಹಿಸಲು ಆಪರೇಟರ್‌ಗೆ ತರಬೇತಿ ನೀಡಬಹುದು.

ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ಹಾರಾಟ :

ಬ್ಲ್ಯಾಕ್ ಹಾರ್ನೆಟ್ ಪ್ಯಾಕೇಜ್ ನಲ್ಲಿ ಒಟ್ಟು ಎರಡು ಹೆಲಿಕಾಪ್ಟರ್‌ಗಳನ್ನು ಒಳಗೊಂಡಿರುತ್ತದೆ. ಈ ಮೈಕ್ರೋ ದ್ರೋಣ್ ಶೇ.90ರಷ್ಟು ಚಾರ್ಜ್ ಆಗಲು ಕೇವಲ 20 ರಿಂದ 25 ನಿಮಿಷ ಸಮಯ ಹಿಡಿಯುತ್ತದೆ.  ಒಂದು ಮೈಕ್ರೋ ದ್ರೋಣ್ ರೀಚಾರ್ಜ್ ಆಗುತ್ತಿರುವಾಗ ಮತ್ತೊಂದು ಹಾರಲು ಸಿದ್ಧವಾಗಿರುತ್ತದೆ. ಈ ಪುಟ್ಟ ಯುಎವಿ ಸಾಧನ ಹಾರಾಟವು ಗಂಟೆಗೆ 21 ಕಿ.ಮೀ ವೇಗದಲ್ಲಿ ಹಾರಾಟ ನಡೆಸುತ್ತದೆ. ಅಲ್ಲದೆ ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಮೇಲ್ಭಾಗದಲ್ಲಿ ಕಾರ್ಯಾಚರಣೆ ನಡೆಸುವ ರೀತಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.

ಅಂದಹಾಗೆ ಪ್ರಾಕ್ಟ್ ಡೈನಮಿಕ್ಸ್ 2014ರ ಅಕ್ಟೋಬರ್ ನಲ್ಲಿ ಪಿಡಿ-100 ಬ್ಲಾಕ್ ಹಾರ್ನೆಟ್ ಆವೃತ್ತಿಯನ್ನು ರಾತ್ರಿ ದೃಷ್ಟಿ ಸಾಮರ್ಥ್ಯದೊಂದಿಗೆ ಅನಾವರಣಗೊಳಿಸಿತ್ತು. ಅಲ್ಲದೆ ಈ ಸಾಧನವು ದೀರ್ಘ-ತರಂಗ ಅತಿಗೆಂಪು (Long wave infrared)ಮತ್ತು ಡೇ ವಿಡಿಯೋ ಸಂವೇದಕಗಳೊಂದಿಗೆ 1.6 ಕಿಮೀ ವ್ಯಾಪ್ತಿಯಲ್ಲಿ ಡಿಜಿಟಲ್ ಡೇಟಾ ಲಿಂಕ್ ಮೂಲಕ ವಿಡಿಯೊ ಅಥವಾ ಹೆಚ್ಚಿನ ರೆಸಲ್ಯೂಶನ್ ಸ್ಟಿಲ್ ಚಿತ್ರಗಳನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಕಾಲ ಕಾಲಕ್ಕೆ ಇದರ ಸಾಮರ್ಥ್ಯವನ್ನು ಅಪಗ್ರೇಡ್ ಮಾಡುತ್ತಾ ಬರಲಾಗುತ್ತಿದೆ.

ಬ್ಲಾಕ್ ರೆಕಾನ್ 2025 ಇಸವಿಗೆ ಮಾರುಕಟ್ಟೆಯಲ್ಲಿ ಲಭ್ಯ :

ಐದು ವರ್ಷಗಳ ಅಭಿವೃದ್ಧಿಯ ನಂತರ 2023 ರಲ್ಲಿ ದೊಡ್ಡ ಬ್ಲ್ಯಾಕ್ ರೆಕಾನ್ ಮಾದರಿಯನ್ನು ಸಿದ್ದಪಡಿಸಲಾಯಿತು. ಬ್ಲ್ಯಾಕ್ ಹಾರ್ನೆಟ್ ಅನ್ನು ಆಧರಿಸಿ ತಯಾರಿಸಲಾದ ಬ್ಲಾಕ್ ರೆಕಾನ್, ಸೇನಾ ಸಿಬ್ಬಂದಿಗೆ ಉತ್ತಮ ಸಾಂದರ್ಭಿಕ ಅರಿವನ್ನು ನೀಡಲು ಶಸ್ತ್ರಸಜ್ಜಿತ ವಾಹನಗಳಿಂದ ಈ ಮಿನಿ ದ್ರೋಣ್ ಅನ್ನು ಕಾರ್ಯಾಚರಣೆ ನಡೆಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಬ್ಲ್ಯಾಕ್ ರೀಕಾನ್ ವೆಹಿಕಲ್ ರೆಕಾನೈಸೆನ್ಸ್ ಸಿಸ್ಟಮ್ (VRS) ಮೂರು ಯುಎವಿ ದ್ರೋಣ್ ಗಳನ್ನು ಒಳಗೊಂಡ, ನೆಲದ ವಾಹನದ ಚಾಸಿಸ್‌ಗೆ ಅಳವಡಿಸಿದ 80 ಕೆಜಿ ತೂಕದ ಪೆಟ್ಟಿಗೆಯಾಗಿದೆ.

ವಾಹನದ ಒಳಭಾಗದಿಂದಲೇ ಸುರಕ್ಷಿತವಾಗಿ ಈ ಸಾಧನವನ್ನು ನಿಯಂತ್ರಿಸಬಹುದು. ಪ್ರತಿ ಬ್ಲ್ಯಾಕ್ ರೆಕಾನ್ 350 ಭಾರವಾಗಿದ್ದು, 45 ನಿಮಿಷಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ, ಉಡಾವಣಾ ವಾಹನದಿಂದ 6 ಕಿಮೀ ದೂರದ ತನಕ ಕಾರ್ಯಾಚರಣೆ ನಡೆಸುವ ರೀತಿಯಲ್ಲಿ ಬ್ಲಾಕ್ ರೆಕಾನ್ ದ್ರೋಣ್ ಅನ್ನು ತಯಾರಿಸಲಾಗಿದ್ದು, 2025ರಲ್ಲಿ ಈ ಮಾಡೆಲ್ ರಕ್ಷಣಾ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

WhatsApp Join our WhatsApp Channel
Previous Post

Udupi Puttige Paryaya Utsava 2024 | ಉಡುಪಿ ಪುತ್ತಿಗೆ ಪರ್ಯಾಯ ಸಮಿತಿ ಮಹಾ ಪೋಷಕರಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇಮಕ

Next Post

BW INVESTIGATION | ಬೋಗಸ್ ಖಾತೆ- ಬಂಡಲ್ ಭ್ರಷ್ಟರು ಭಾಗ-1 | ಬಿಬಿಎಂಪಿ ಯಲಚೇನಹಳ್ಳಿ ಎಆರ್ ಒ ಕಚೇರಿ : ಬ್ರೋಕರ್ – ಡೂಪ್ಲಿಕೇಟ್ ಖಾತಾ ಫ್ಯಾಕ್ಟರಿ : ಬೆಂಗಳೂರು ವೈರ್ ತನಿಖೆಯಲ್ಲಿ ಬಯಲಾಯ್ತು ನಕಲಿ ಖಾತೆಗಳು

Next Post
ಬಿಬಿಎಂಪಿ ಯಲಚೇನಹಳ್ಳಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ ಹಾಗೂ ಬೆಂಗಳೂರು ದಕ್ಷಿಣ ಶಾಸಕರ ಕಚೇರಿ ಕಟ್ಟಡದ ಚಿತ್ರ.

BW INVESTIGATION | ಬೋಗಸ್ ಖಾತೆ- ಬಂಡಲ್ ಭ್ರಷ್ಟರು ಭಾಗ-1 | ಬಿಬಿಎಂಪಿ ಯಲಚೇನಹಳ್ಳಿ ಎಆರ್ ಒ ಕಚೇರಿ : ಬ್ರೋಕರ್ - ಡೂಪ್ಲಿಕೇಟ್ ಖಾತಾ ಫ್ಯಾಕ್ಟರಿ : ಬೆಂಗಳೂರು ವೈರ್ ತನಿಖೆಯಲ್ಲಿ ಬಯಲಾಯ್ತು ನಕಲಿ ಖಾತೆಗಳು

ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ-2024 : ಸಾಮೂಹಿಕ ನೋಂದಣಿ ವಿಶೇಷ ಅಭಿಯಾನಕ್ಕೆ ಚಾಲನೆ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group