Thursday, April 30, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

  • Bengaluru Focus

    ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

    ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

    ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

    ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

    Vidhana Soudha

    ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

  • Bengaluru Focus

    ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

    ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

    ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

    ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

    Vidhana Soudha

    ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

BW SPECIAL | Chandrayaan-3 | ಚಂದ್ರಯಾನ-3 ಯೋಜನೆ ಉದ್ದೇಶ,‌ ಗಗನ ನೌಕೆ ಮತ್ತು ರಾಕೆಟ್ ಕುರಿತ ಮಹತ್ವದ ವೈಜ್ಞಾನಿಕ ಮಾಹಿತಿ ಇಲ್ಲಿದೆ

ರಾಕೆಟ್ ಎತ್ತರ ಬರೋಬ್ಬರಿ 142.24 ಅಡಿ | ರಾಕೆಟ್ ಒಟ್ಟಾರೆ ಭಾರ 6.42 ಲಕ್ಷ ಕೆ.ಜಿ | ಚಂದ್ರಯಾನ-3 ಲ್ಯಾಂಡರ್ ಮತ್ತು ರೋವರ್ ಜೀವಾತಾವಧಿ 1 ಚಂದ್ರನ ದಿನ (14 ಭೂಮಿಯ ದಿನಕ್ಕೆ ಸಮ)

by Bengaluru Wire Desk
July 12, 2023
in BW Special, News Wire, Public interest
Reading Time: 3 mins read
0

ಶ್ರೀಹರಿಕೋಟಾ, ಜು.10 www.bengaluruwire.com : ದೇಶದ ನಾಗರೀಕರ ಬಹುನಿರೀಕ್ಷರಿತ ಯೋಜನೆಯಾದ ಚಂದ್ರಯಾನ-3 (Chndrayaan-3) ಸಾಕಾರಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಏಕೆಂದರೆ ಜು.14ರಂದು ಮಧ್ಯಾಹ್ನ 2.35ಕ್ಕೆ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಚಂದ್ರಯಾನ ಗಗನ ನೌಕೆಯನ್ನು ಹೊತ್ತು ಎಲ್ ವಿಎಮ್3 (LVM3) ರಾಕೆಟ್ ನಭಕ್ಕೆ ಜಿಗಿಯಲಿದೆ.

ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯು ಈ ಹಿಂದಿನ ಯೋಜನೆಯಾದ ಚಂದ್ರಯಾನ-2 ರಲ್ಲಿನ ವೈಫಲ್ಯಗಳಿಂದ ಪಾಠ ಕಲಿತು ಚಂದ್ರನ ಅಂಗಳಕ್ಕೆ ಹಗುರವಾಗಿ ಮತ್ತು ಸುರಕ್ಷಿತವಾಗಿ ಇಳಿಯಲು ಅಗತ್ಯ ತಂತ್ರಜ್ಞಾನ, ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಹುಮ್ಮಸ್ಸಿನಲ್ಲಿದೆ.

ಚಂದ್ರಯಾನ-3, ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯು LVM3 ರಾಕೆಟ್ ಲಾಂಚರ್‌ನ ನಾಲ್ಕನೇ ಕಾರ್ಯಾಚರಣೆಯಲ್ಲಿ (M4) ಟೇಕ್ ಆಫ್ ಆಗಲು ಸಿದ್ಧವಾಗಿದೆ. ಇಸ್ರೋ ಈ ಮೂಲಕ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡುವ ಮೂಲಕ ಹೊಸ ಗಡಿಗಳನ್ನು ದಾಟಲು ಮತ್ತು ಚಂದ್ರನ ಭೂಪ್ರದೇಶದಲ್ಲಿ ರೋವರ್ ಮೂಲಕ ಚಲಿಸುತ್ತಾ ವೈಜ್ಞಾನಿಕ ಅಧ್ಯಯನ ನಡೆಸಲು ಸಿದ್ದವಾಗಿದೆ. ಈ ಚಂದ್ರಯಾನವು ಇಸ್ರೋದ ಭವಿಷ್ಯದ ಅಂತರ್ ಗ್ರಹ ಕಾರ್ಯಾಚರಣೆಗಳಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ರಾಕೆಟ್ ಮೇಲ್ಭಾಗದ ಚಿತ್ರ (ಇದರೊಳಗೆ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇರಿಸುವ ಭಾಗ)

ಚಂದ್ರನಲ್ಲಿ ಹೆಚ್ಚುವರಿಯಾಗಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ರೋವರ್ ನಿಯೋಜಿಸುವ ಮೂಲಕ ಚಂದ್ರನ ದಂಡಯಾತ್ರೆಯಲ್ಲಿ ಹೊಸ ಶಕೆ ಬರೆಯಲಿದೆ. ಹೀಗಾಗಿ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರನ ಬಗ್ಗೆ ಈವರೆಗೆ ಮಾನವ ಜನಾಂಗಕ್ಕೆ ತಿಳಿಯದ ಹಲವಾರು ಅಂಶಗಳನ್ನು ಅರಿಯಲು ಸಹಾಯಕವಾಗಲಿದೆ.

ಚಂದ್ರಯಾನ-3 ಮೂಲೋದ್ದೇಶವೇನು?
ಚಂದ್ರಯಾನ-3 ಮಿಷನ್ ಚಂದ್ರನ ಭೂಕಂಪನ, ಚಂದ್ರನಲ್ಲಿ ಆಚ್ಚಾದಿಸಿರುವ ಆಧಾರ ಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಕುರಿತಂತೆ, ಅಲ್ಲಿನ ಮೇಲ್ಮೈ ಪ್ಲಾಸ್ಮಾ ಪರಿಸರ ಮತ್ತು ಧಾತು ರೂಪದ ಸಂಯೋಜನೆಯ ಉಷ್ಣ-ಭೌತಿಕ ಗುಣಲಕ್ಷಣಗಳನ್ನು ಅಧ್ಯಯನ ಮಾಡಲು ವೈಜ್ಞಾನಿಕ ಉಪಕರಣಗಳನ್ನು ಮಾರ್ಕ್ -3 ರಾಕೆಟ್ ಒಳಗಿನ ಚಂದ್ರಯಾನ ನೌಕೆಯು ಹೊಂದಿದೆ.

ನೌಕೆಯಲ್ಲಿನ ಲ್ಯಾಂಡರ್ ನಿರ್ದಿಷ್ಟವಾಗಿ, ಚಂದ್ರನ ಸ್ಥಳದಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ಲ್ಯಾಂಡರ್ ಐಎಸ್ ಡಿಎನ್, ರೋವರ್, ರೋವರ್ ನನ್ನು ತನ್ನ ಒಡಲಲ್ಲಿಟ್ಟುಕೊಂಡಿರುತ್ತದೆ. ಈ ಲ್ಯಾಂಡರ್ ಮತ್ತು ರೋವರ್ ನ ಜೀವಿತಾವಧಿಯು ಒಂದು ಚಂದ್ರನ ದಿನವಾಗಿರುತ್ತದೆ(ಅಂದರೆ 14 ಭೂಮಿಯ ದಿನಗಳು). ಮತ್ತು ತನ್ನ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ಕೈಗೊಳ್ಳುವ ರೋವರ್ ಅನ್ನು ನಿಯೋಜಿಸುತ್ತದೆ.

ಯೋಜನೆಯ ವಿವಿಧ ಹಂತಗಳು ಅನುಕ್ರಮವಾಗಿ ಹೀಗಿದೆ :

ವಿವಿಧ ಮಿಷನ್ ಹಂತಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:

ರಾಕೆಟ್ ಉಡಾವಣೆಯಿಂದ ಗಗನ ನೌಕೆಯು ಬೇರ್ಪಡುವಿಕೆ ತನಕದ ವಿವಿಧ ಹಂತಗಳ ಚಿತ್ರ.

ಭೂ ಕೇಂದ್ರಿತ ಹಂತ (ಹಂತ-1) : ಉಡಾವಣಾ ಪೂರ್ವ ಹಂತ (Pre Launch Stage)
ಉಡಾವಣೆ ಮತ್ತು ಆರೋಹಣ ಹಂತ, ಭೂ ಕೇಂದ್ರಿತ ರಾಕೆಡ್ ಚಾಲನಾ ನಿಯಂತ್ರಣ ಹಂತ

ಚಂದ್ರನಲ್ಲಿಗೆ ವರ್ಗಾವಣೆ ಹಂತ (ಹಂತ-2):
ವರ್ಗಾವಣೆ ಪಥದ ಹಂತ

ಚಂದ್ರ ಕೇಂದ್ರಿತ ಹಂತ :
• ಚಂದ್ರನ ಕಕ್ಷೆಯ ಅಳವಡಿಕೆ ಹಂತ (LOI)-(ಹಂತ-3)
• ಚಂದ್ರ-ಆಧಾರಿತ ಚಾಲನ ನಿರ್ವಹಣಾ ಹಂತ (ಹಂತ-4)
• ರಾಕೆಟ್ ಮತ್ತು ಚಂದ್ರಯಾನ ನೌಕೆ ಪ್ರತ್ಯೇಕತೆ (ಹಂತ-5)
• ಡಿ-ಬೂಸ್ಟ್ ಹಂತ (ಹಂತ-6)
• ಪೂರ್ವ-ಲ್ಯಾಂಡಿಂಗ್ ಹಂತ (ಹಂತ-7)
• ಲ್ಯಾಂಡಿಂಗ್ ಹಂತ (ಹಂತ-8)
• ಲ್ಯಾಂಡರ್ ಮತ್ತು ರೋವರ್‌ಗೆ ಸಾಮಾನ್ಯ ಹಂತ (ಹಂತ-9)
• ಚಂದ್ರ ಕೇಂದ್ರಿತ ಸಾಮಾನ್ಯ ಕಕ್ಷೆಯ ಹಂತ (100 ಕಿಮೀ ವೃತ್ತಾಕಾರದ ಕಕ್ಷೆ) – ಪ್ರೊಪಲ್ಷನ್ ಮಾಡ್ಯೂಲ್‌ಗಾಗಿ (ಹಂತ-10)

ನೋದನಕಾರಿ ಪ್ರೊಪಲ್ಷನ್ ಮಾಡ್ಯೂಲ್ :
ಚಂದ್ರಯಾನ-3 ಸ್ವದೇಶಿ ನಿರ್ಮಿತ ಯೋಜನೆಯಾಗಿದ್ದು ರಾಕೇಟ್ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ ಅನ್ನು ಒಳಗೊಂಡಿದೆ. ಇದರಲ್ಲಿ ಅಗತ್ಯವಿರುವ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ.

ಗಗನ‌ ನೌಕೆಯಲ್ಲಿನ ಪ್ರೊಪಲ್ಷನ್ ಮಾಡ್ಯೂಲ್ ಲ್ಯಾಂಡರ್ ಮತ್ತು ರೋವರ್ ಅನ್ನು ರಾಕೆಟ್ ನಿಂದ ಬೇರ್ಪಟ್ಟ ಬಳಿಕ ಭೂ ಕಕ್ಷೆಯಿಂದ 100 x 100 ಕಿಮೀ ದೂರದ ವರೆಗಿನ ಚಂದ್ರನ ಕಕ್ಷೆಗೆ ಒಯ್ಯುತ್ತದೆ. ಅಲ್ಲದೆ ಭೂಮಿಯ (SHAPE) ಆಕಾರದ ಸ್ಪೆಕ್ಟ್ರೋ-ಪೋಲಾರ್ ಮೆಟ್ರಿ ಪೇಲೋಡ್ ಅನ್ನು ಈ ಗಗನನೌಕೆಯು ಹೊತ್ತೊಯ್ಯಲಿದ್ದು, ಚಂದ್ರನ ಕಕ್ಷೆಯಿಂದ ಭೂಮಿಯ ವರ್ಣಪಟಲ ಮತ್ತು ಧ್ರುವೀಯ ಅಳತೆಗಳನ್ನು ಅಧ್ಯಯನ ಮಾಡಲು ಕೊಂಡೊಯ್ಯಲಿದೆ. ಉಡಾವಣಾ ವಾಹಕದ ಇಂಜೆಕ್ಷನ್ ಕಕ್ಷೆಯಿಂದ ಲ್ಯಾಂಡರ್ ಬೇರ್ಪಡುವವರೆಗೆ ಸಾಗಿಸುವುದು ಪ್ರೊಪಲ್ಷನ್ ಮಾಡ್ಯೂಲ್‌ನ ಮುಖ್ಯ ಕಾರ್ಯವಾಗಿದೆ.

ಮಾರ್ಕ್-3 ರಾಕೆಟ್ ಬಗ್ಗೆ :
LVM3 ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಯ ಭಾರೀ ತೂಕದ ಉಡಾವಣಾ ವಾಹಕವಾಗಿದೆ. ಅಲ್ಲದೆ ಇದು ಸತತ 6 ಯಶಸ್ವಿ ಮಿಷನ್ ಪೂರ್ಣಗೊಳಿಸಿರುವ ಅದ್ಭುತ ಹಿನ್ನಲೆಯನ್ನು ಹೊಂದಿದೆ. ಜೊತೆಗೆ ಚಂದ್ರಯಾನ-3 ಎಲ್ ವಿಎಮ್ 3 ನ 4 ನೇ ಕಾರ್ಯಾಚರಣೆಯ ಹಾರಾಟವಾಗಿದೆ, ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಭೂಸ್ಥಿರ ವರ್ಗಾವಣೆ ಕಕ್ಷೆ (GTO) ಗೆ ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ.

ಎಲ್ ವಿಎಂ3 ಅತ್ಯಂತ ಸಂಕೀರ್ಣವಾದ ಕಾರ್ಯಾಚರಣೆಗಳನ್ನು ಕೈಗೊಳ್ಳಲು ತನ್ನ ವೈವಿಧ್ಯೆತೆಯನ್ನು ಈಗಾಗಲೇ ಸಾಬೀತುಪಡಿಸಿದೆ:

• ಬಹು-ಉಪಗ್ರಹಗಳನ್ನು ಇಂಜೆಕ್ಟ್ ಮಾಡುವುದು, ಮಿಷನ್ ಯೋಜನೆ ಮರು ನಿರ್ದೇಶನ ಮತ್ತು ವೇಗ ಸೇರ್ಪಡೆಯ ಮೂಲಕ ಪ್ರತ್ಯೇಕಿತ ಉಪಗ್ರಹಗಳ ನಡುವೆ ಸುರಕ್ಷಿತ ಅಗತ್ತವಾದ ಅಂತರವನ್ನು ಖಚಿತಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

• ಬಹು ಕಕ್ಷೆ (LEO, MEO, GEO) ಮತ್ತು
ಅಂತರಗ್ರಹ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಹಕಾರಿ.

• ಭಾರತೀಯ ಮತ್ತು ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳನ್ನು ಸಾಗಿಸುವ ಭಾರತದ ಅತಿದೊಡ್ಡ ಮತ್ತು ಭಾರವಾದ ಉಡಾವಣಾ ವಾಹನ ಇದಾಗಿದೆ.

LVM3-M4 ವಾಹನದ ಗುಣಲಕ್ಷಣಗಳು:
ರಾಕೆಟ್ ಎತ್ತರ: 43.5 ಮೀಟರ್ (142.24 ಅಡಿ)
ರಾಕೇಟ್ ಒಟ್ಟಾರೆ ಭಾರ: 642 ಟನ್ (6.42 ಲಕ್ಷ ಕೆ.ಜಿ)
ಪೇಲೋಡ್ ಯಂತ್ರಗಳ ಒಟ್ಟಾರೆ ಭಾರ: 3,895 ಕೆ.ಜಿ
ನೋದನಕಾರಿ (ಪ್ರೊಪಲ್ಷನ್) ಹಂತಗಳು
ರಾಕೇಟ್ ಹೊರಭಾಗ ಅಕ್ಕಪಕ್ಕ ಇರುವ ಸ್ಟ್ರಾಪ್-ಆನ್ ಮೋಟಾರ್ಸ್ : 2 x ಎಸ್200 (ಘನ ಇಂಧನ)
ಕೋರ್ ಹಂತ : L110 (ದ್ರವ ಇಂಧನ), ಮೇಲಿನ ಹಂತ : C25 (ಕ್ರಯೋಜನಿಕ್ ಇಂಧನ)

ಚಂದ್ರಯಾನ ನೌಕೆಯು ಹೊತ್ತೊಯ್ಯುವ ಉಪಯುಕ್ತ ಹೊರೆ (Payloads) :

ಲ್ಯಾಂಡರ್ ಪೇಲೋಡ್‌ಗಳು :
ರಾಮ್ಭಾ-ಎಲ್ಪಿ (Rambha LP) ಲ್ಯಾಂಗ್ಮುಯಿರ್ ಪ್ರೋಬ್ : ಇದು ಚಂದ್ರನ ಸಮೀಪದ ಮೇಲ್ಮೈ ಪ್ಲಾಸ್ಮಾ (ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳು) ಸಾಂದ್ರತೆ ಮತ್ತು ಸಮಯದೊಂದಿಗೆ ಅದರ ಬದಲಾವಣೆಗಳನ್ನು ಅಳೆಯಲು ಬಳಕೆಯಾಗುತ್ತದೆ.

ಚಾಸ್ಟೆ (ChaSTE) :
ಚಂದ್ರನ ಧ್ರುವ ಪ್ರದೇಶದ ಬಳಿ ಮೇಲ್ಮೈ ಉಷ್ಣ ಭೌತಿಕ ಪ್ರಯೋಗ ಕೈಗೊಳ್ಳಲು ಮತ್ತು ಮಾಪನಕ್ಕಾಗಿ ಈ ಪೇಲೋಡ್ ಬಳಸಲಾಗುತ್ತಿದೆ.

ವಿವಿಧ ರೀತಿಯ ಪೇಲೋಡ್ ಪರೀಕ್ಷಾ ಉಪಕರಣಗಳು

ಇಲ್ಸಾ (ILSA) :
ಚಂದ್ರನ ಭೂಕಂಪನ ಚಟುವಟಿಕೆಗಳನ್ನು ಮಾಪನ ಮಾಡಲು, ಹಾಗೂ ಲ್ಯಾಂಡಿಂಗ್ ಸೈಟ್ ಸುತ್ತಲೂ ಭೂಕಂಪನವನ್ನು ಅಳೆಯಲು ಮತ್ತು ಚಂದ್ರನ ಹೊರಪದರ ರಚನೆಯ ಬಗ್ಗೆ ಅಧ್ಯಯನಕ್ಕಾಗಿ ಈ ಉಪಕರಣ ಬಳಸಲಾಗುತ್ತಿದೆ.

ರೋವರ್ ಪೇಲೋಡ್‌ಗಳು:
ಎಪಿಎಕ್ಸ್ ಎಸ್ (APXS) :
ಆಲ್ಫಾ ಕಣದ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಮೂಲಕ ಚಂದ್ರನಲ್ಲಿ ರಾಸಾಯನಿಕ ಮತ್ತು ಖನಿಜಶಾಸ್ತ್ರೀಯ ಸಂಯೋಜನೆಯನ್ನು ಅಧ್ಯಯನ ನಡೆಸಿ ಅದರಿಂದ, ಚಂದ್ರನ ಮೇಲ್ಮೈಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಈ ಅತ್ಯಾಧುನಿಕ ಉಪಕರಣ ಬಳಕೆ ಮಾಡಲಾಗುತ್ತಿದೆ.

ಎಲ್ ಐಬಿಎಸ್ (LIBS) :
ಲೇಸರ್ ಪ್ರೇರಿತ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಎಂಬ ಉಪಕರಣವು ಚಂದ್ರಯಾನ ನೌಕೆಯ ಲ್ಯಾಂಡಿಂಗ್ ಸೈಟ್ ಸುತ್ತಲೂ ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯನ್ನು (Mg, Al, Si, K, Ca, Ti, Fe) ಪರೀಕ್ಷಿಸಲು ಬಳಸಲಾಗುತ್ತಿದೆ.

ಪ್ರೊಪಲ್ಷನ್ ಮಾಡ್ಯೂಲ್ ಪೇಲೋಡ್:
ವಾಸಯೋಗ್ಯ ಭೂಮಿಯ ಆಕಾರವಿರುವ ಸ್ಪೆಕ್ಟ್ರೋ ಪೋಲಾರಿಮೆಟ್ರಿ ಉಪಕರಣವನ್ನು,
ಹತ್ತಿರದ ಅತಿನೇರಳೆ (NIR) ತರಂಗಾಂತರ ಶ್ರೇಣಿಯಲ್ಲಿ (1-1.7 μm) ವಾಸಯೋಗ್ಯ ಭೂಮಿಯ ಸ್ಪೆಕ್ಟ್ರೋ-ಪೋಲಾರಿಮೆಟ್ರಿಕ್ ಕುರುಹುಗಳನ್ನು ಅಧ್ಯಯನ ಮಾಡಲು ಪ್ರಾಯೋಗಿಕ ಪೇಲೋಡ್ ಆಗಿ ಉಪಯೋಗಿಸಲಾಗುತ್ತಿದೆ.

ಒಟ್ಟಿನಲ್ಲಿ ಹಿಂದಿನ ಚಂದ್ರಯಾನ-2 ವೈಫಲ್ಯದಿಂದ ಪಾಠ ಕಲಿತಿರುವ ಇಸ್ರೋ ಈ ಬಾರಿ ಯೋಜನೆಯಿಂದ ಯಶಸ್ಸು ಸಾಧಿಸಲು ಇನ್ನಿಲ್ಲದ ಪ್ರಯತ್ನ ಕೈಗೊಂಡಿದೆ. ಇಸ್ರೋ ಹಾಗೂ ಕೋಟ್ಯಾಂತರ ಭಾರತೀಯರ ನಿರೀಕ್ಷೆ ಸಫಲವಾಗಲಿ ಎಂಬುದು ಬೆಂಗಳೂರು ವೈರ್ ಕಾಳಜಿ ಕೂಡ. (ಚಿತ್ರ ಕೃಪೆ : ಇಸ್ರೋ ಸಂಸ್ಥೆ)

WhatsApp Join our WhatsApp Channel
Previous Post

Annabhagya Scheme DBT | ಅನ್ನಭಾಗ್ಯ ಯೋಜನೆ : ಇಂದಿನಿಂದ ನೇರ ನಗದು ವರ್ಗಾವಣೆಗೆ ಚಾಲನೆ

Next Post

Public Grievance Redressal | ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ನೇರವಾಗಿ ಸಿಎಂ ಸಿದ್ದರಾಮಯ್ಯ ಕಚೇರಿಗೆ ತಿಳಿಸಲು ಹೊಸ ವ್ಯವಸ್ಥೆ ಹೀಗಿದೆ ನೋಡಿ

Next Post

Public Grievance Redressal | ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ನೇರವಾಗಿ ಸಿಎಂ ಸಿದ್ದರಾಮಯ್ಯ ಕಚೇರಿಗೆ ತಿಳಿಸಲು ಹೊಸ ವ್ಯವಸ್ಥೆ ಹೀಗಿದೆ ನೋಡಿ

ಕೃಷಿ ಬೆಳೆಯ ಸಾಂದರ್ಭಿಕ ಚಿತ್ರ

Prdhan Mantri Pasal Bhima Yojana | 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ : ರೈತರೇ ಇಲ್ಲಿದೆ ಪೂರ್ಣ ಮಾಹಿತಿ

Please login to join discussion

Like Us on Facebook

Follow Us on Twitter

Recent News

ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

April 30, 2026

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

April 30, 2026

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026

ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

April 29, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group