Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

BW Exclusive | Bangalore Public Alert | ಬೆಂಗಳೂರಿನಲ್ಲಿ 51 ವರ್ಷದಲ್ಲೇ 899mm ಅತಿಹೆಚ್ಚು ದಾಖಲೆ ಮಳೆ ; ನಗರದಲ್ಲಿ 141 ಕೆರೆಗಳು ತುಂಬಿವೆ ಎಚ್ಚರ ಎಚ್ಚರ…! ಇಲ್ಲಿದೆ ತುಂಬಿರುವ ಕೆರೆಗಳ ಪಟ್ಟಿ

ಮಹದೇವಪುರ ಜೋನ್ ನಲ್ಲಿ ಒಟ್ಟು 42 ಕೆರೆಗಳು ಹಾಗೂ, ಬೊಮ್ಮನಹಳ್ಳಿ ವಲಯದಲ್ಲಿ 30 ಕೆರೆಗಳು ತುಂಬಿಕೊಂಡಿದೆ.

by Bengaluru Wire Desk
January 12, 2023
in Bengaluru Focus, BW Special
Reading Time: 2 mins read
1

ಬೆಂಗಳೂರು, ಸೆ.6 www.bengaluruwire.com :  ರಾಜಧಾನಿ ಬೆಂಗಳೂರಿನಲ್ಲಿ ಕಳೆದ 51 ವರ್ಷಗಳ ದಾಖಲೆ ಮಳೆ ಮೊದಲ ಜೂನ್ ನಿಂದ ಸೆಪ್ಟೆಂಬರ್ 6ರ ತನಕ 899 ಮಿಲಿ ಮೀಟರ್ ಆಗಿದೆ. ಇದರಿಂದಾಗಿ ಬೆಂಗಳೂರಿನ 141 ಕೆರೆಗಳು ತುಂಬಿದ್ದು ಕೆರೆಗಳ ಸುತ್ತಮುತ್ತಲು ನೆಲೆಸಿರುವ ನಾಗರೀಕರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

1999 ರಿಂದ 23 ವರ್ಷಗಳ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ಮಳೆಯಾಗಿದ್ದು ಇದೇ ಮೊದಲು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ 1971ರ ಇಸವಿಯಲ್ಲಿ 725 ಮಿಲಿ ಮೀಟರ್ ಮಳೆಯಾಗಿತ್ತು. ಬೆಂಗಳೂರಿಗೆ ಜೂನ್ 1ನೇ ತಾರೀಖಿನಿಂದ ಸೆಪ್ಟೆಂಬರ್ 6ನೇ ತಾರೀಖಿನವರೆಗೆ ವಾಡಿಕೆಯಂತೆ 319 ಮಿ.ಮೀ ಮಳೆಯಾಗುತ್ತೆ. ಆದರೆ ಈ ಬಾರಿ  760 ಮಿ.ಮೀ ಅಂದರೆ ಶೇ.138 ರಷ್ಟು ಹೆಚ್ಚಿಗೆ ಮಳೆಯಾಗಿದೆ.

ನಗರದಲ್ಲಿ ಜೂನ್ ತಿಂಗಳಲ್ಲಿ 161 ಮಿ.ಮೀ (71 ಮಿ.ಮೀ ವಾಡಿಕೆ ಮಳೆ), ಜುಲೈನಲ್ಲಿ 138 ಮಿ.ಮೀ (94 ಮಿ.ಮೀ ವಾಡಿಕೆ ಮಳೆ), ಆಗಸ್ಟ್ ನಲ್ಲಿ 332 ಮಿ.ಮೀ (123 ಮಿ.ಮೀ ವಾಡಿಕೆ ಮಳೆ), ಸೆಪ್ಟೆಂಬರ್ 1ರಿಂದ 6ನೇ ತಾರೀಖಿನ ತನಕ 76 ಮಿ.ಮೀ (20 ಮಿ.ಮೀ ವಾಡಿಕೆ ಮಳೆ) ಮಳೆಯಾಗಿರುವ ಕಾರಣದಿಂದ ನಗರದೆಲ್ಲೆಡೆಯ 141 ಕೆರೆಗಳು ತುಂಬಿದೆ.

ಹೀಗಾಗಿ ಕೆರೆಯ ನೀರು ತುಂಬಿ ರಸ್ತೆ ರಸ್ತೆಗಳಲ್ಲಿ ಜನರು ಬೋಟ್ ನಲ್ಲಿ ಸುರಕ್ಷಿತ ಸ್ಥಳಗಳಿಗೆ ಓಡಾಡುವಂತಾಗಿದೆ.

ಸೆಪ್ಟೆಂಬರ್ 1ನೇ ತಾರೀಖಿನಿಂದ 5ರ ತನಕದ ಒಟ್ಟು 5 ದಿನಗಳಲ್ಲಿ ಮಹದೇವಪುರ ವಲಯದಲ್ಲಿ ವಾಡಿಕೆಯಂತೆ 27 ಮಿ.ಮೀ ಮಳೆಯ ಬದಲಿಗೆ 104 ಮಿ.ಮೀ ಮಳೆಯಾಗಿದೆ.‌ ಅಂದರೆ ಐದು ದಿನಗಳಲ್ಲಿ ಶೇ.290ರಷ್ಟು ವರುಣ ಅಬ್ಬರಿಸಿದ್ದಾನೆ. ಇದಲ್ಲದೆ ಬೊಮ್ಮನಹಳ್ಳಿ ವಲಯದಲ್ಲಿ ವಾಡಿಕೆಯಂತೆ 21 ಮಿ.ಮೀ ಮಳೆಯ ಬದಲಿಗೆ 80 ಮಿ.ಮೀ ಮಳೆಯಾಗಿದೆ.‌ ಅಂದರೆ ಐದು ದಿನಗಳಲ್ಲಿ ಶೇ.290ರಷ್ಟು ಬೋರ್ಗೆದೆರಿದೆ.

ರಾಜರಾಜೇಶ್ವರಿ ನಗರ ವಲಯದಲ್ಲಿ ಶೇ.210 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾದ್ರೂ ಹೆಚ್ಚಿನ ಅನಾಹುತಗಳಾಗಿಲ್ಲ. ಪೂರ್ವ ವಲಯದಲ್ಲಿ 5 ದಿನದಲ್ಲಿ 27 ಮಿ.ಮೀ ಬದಲಿಗೆ 76 ಮಿ.ಮೀ ಮಳೆಯಾಗಿದೆ.  ಅಂದರೆ ಶೇ.181 ರಷ್ಟು ಹೆಚ್ಚು ಮಳೆಬಿದ್ದಿದೆ. ಇದೇ ಕಾರಣಕ್ಕೆ ಮಹದೇವಪುರ, ಬೊಮ್ಮನಹಳ್ಳಿ ಹಾಗೂ ಹಳೆ ಬೆಂಗಳೂರಿನ ಪೂರ್ವ ವಲಯದಲ್ಲಿ ಮನೆಗಳು, ರಸ್ತೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರಿಪಾಡಲು ಪಡುವಂತಾಗಿದೆ.

ಮಹದೇವಪುರ ಜೋನ್ ನಲ್ಲಿ ಒಟ್ಟು 42 ಕೆರೆಗಳು ಹಾಗೂ, ಬೊಮ್ಮನಹಳ್ಳಿ ವಲಯದಲ್ಲಿ 30 ಕೆರೆಗಳು ತುಂಬಿಕೊಂಡಿದೆ.

ಮಹದೇವಪುರ ವಲಯದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು : 1 ಚಿಕ್ಕಬಸವನ ಪುರ ಕೆರೆ 2) ಮಹದೇವಪುರ ಕೆರೆ-1 3) ವಿಜನಾಪುರ ಕೆರೆ 4) ಸೀಗೆಹಳ್ಳಿ ಕೆರೆ 5) ದೇವಸಂದ್ರ ಕೆರೆ 6) ಚಳ್ಳಕೆರೆ ಕೆರೆ 7) ಕಲ್ಕೆರೆ 8) ವಿಭೂತಿಪುರ ಕೆರೆ 9) ಬೆನ್ನಿಗಾನಹಳ್ಳಿ ಕೆರೆ 10) ಹೊರ್ಮಾವು ಅಗರ ಕೆರೆ 11) ನಗರೇಶ್ವರ-ನಾಗೇನಹಳ್ಳಿ ಕೆರೆ 12) ಗಂಗಶೆಟ್ಟಿ ಕೆರೆ 13) ಹೊರಮಾವು ಕೆರೆ 14) ವೆಂಗೈಹ್ನ ಕೆರೆ 15) ಮಹದೇವಪುರ ಕೆರೆ-2 16) ಬಿ. ನಾರಾಯಣಪುರ ಕೆರೆ 17) ಭಟ್ಟರಹಳ್ಳಿ ಕೆರೆ 18) ಕೌಡೇನಹಳ್ಳಿ ಕೆರೆ 19) ಅಂಬಲಿಪುರ ಕೆಳಗಿನ ಕೆರೆ 20) ಗುಂಜೂರು ಕರ್ಮೇಲರಂ ಕೆರೆ 21) ಪಾಣತ್ತೂರು ಕೆರೆ 22) ವಾರಣಾಸಿ ಸರೋವರ 23) ಅಂಬ್ಲಿಪುರ ಮೇಲಿನ ಕೆರೆ 24) ಕೈಗೊಂಡನಹಳ್ಳಿ ಕೆರೆ 25) ಕಸವನಹಳ್ಳಿ ಕೆರೆ 26) ಹರಳೂರು ಕೆರೆ 27) ಸೌಲ್ ಕೆರೆ 28) ದೇವರಬೀಸನಹಳ್ಳಿ ಕೆರೆ 29) ದೊಡ್ಡಕಾನೇನಹಳ್ಳಿ ಕೆರೆ 30) ಮುನ್ನೆಕೊಳಲು ಕೆರೆ 31) ಚಿನ್ನಪ್ಪನಹಳ್ಳಿ ಕೆರೆ 32)ಶೀಲವಂತನ ಕೆರೆ 33) ಕುಂದಲಹಳ್ಳಿ ಕೆರೆ 34) ಸಿದ್ದಾಪುರ ಕೆರೆ 35) ಗರುಡಾಚಾರ್ ಪಾಳ್ಯ ಕೆರೆ 36) ಗರುಡಾಚಾರ್ ಪಾಳ್ಯ (ಗೋಶಾಲೆ) 37) ದೊಡ್ಡನೆಕ್ಕುಂದಿ ಕೆರೆ 38) ಹೂಡಿ ಕೆರೆ 39) ನಲ್ಲೂರಳ್ಳಿ ಟ್ಯಾಂಕ್ 40) ಸೀತಾರಾಮ್ ಪಾಳ್ಯ ಕೆರೆ 41) ಪಟ್ಟಂದೂರು ಅಗ್ರಹಾರ ಕೆರೆ 42) ರಾಂಪುರ ಕೆರೆ

ಬೊಮ್ಮನಹಳ್ಳಿ ವಲಯದಲ್ಲಿ ತುಂಬಿರುವ ಕೆರೆಗಳು : 1) ಗುಬ್ಬಲಾಳ 2)ಉತ್ತರಹಳ್ಳಿ 3) ಕೊತ್ನೂರು 4) ದೊಡ್ಡಕಲ್ಲಸಂದ್ರ 5) ಕೆಂಬತ್ತಹಳ್ಳಿ 6) ಚುಂಚಘಟ್ಟ 7) ಅಂಜನಾಪುರ 8) ಪುಟ್ಟೇನಹಳ್ಳಿ 9) ಕಾಳೇನ ಅಗ್ರಹಾರ 10) ಇಬ್ಬಲೂರು 11) ಅಗರ 12) ಮಂಗಮ್ಮನಪಾಳ್ಯ 13) ಅಗರ 14) ಮಂಗಮ್ಮನಪಾಳ್ಯ 15)ಪರಪ್ಪನ ಅಗ್ರಹಾರ 16) ಬಸಾಪುರ 17) ಬಸವನಪುರ 18) ಗೊಟ್ಟಿಗೆರೆ 19) ಸೋಮಸುಂದರಪಾಳ್ಯ 20) ಸಿಂಗಸಂದ್ರ 21) ಕೊಡಿಗೆ ಸಿಂಗಸಂದ್ರ 22) ಅರೆಕೆರೆ 23) ದೇವರಕೆರೆ 24) ಚಿಕ್ಕಮನಹಳ್ಳಿ 25) ಅಕ್ಷಯನಗರ 26) ಯೇಳೇನಹಳ್ಳಿ

ಆರ್‌ಆರ್‌ನಗರ ವಲಯದ ಕೆರೆಗಳು :
1) ಸೋಂಪುರ ಕೆರೆ, 2)ಹೇರೋಹಳ್ಳಿ ಕೆರೆ 3)ಹಂಡ್ರಹಳ್ಳಿ ಕೆರೆ
4) ಕೊಡಿಗೇಹಳ್ಳಿ ಕೆರೆ, 5) ಎಚ್.ಗೊಲ್ಲಹಳ್ಳಿ ಕೆರೆ 6) ಲಿಂಗದೀರನಹಳ್ಳಿ -13 ಕೆರೆಗಳು, 7) ಚಿಕ್ಕಬಸ್ತಿ ಕೆರೆ 8) ಗಾಂಧಿನಗರ ಹೊಸ್ಕೆರೆ, 9) ಕನ್ನಹಳ್ಳಿ ಕೆರೆ 10) ಸೂಲಿಕೆರೆ,
11) ಕೆಂಚನಾಪುರ ಕೆರೆ, 12) ಮಂಗಮ್ಮನಹಳ್ಳಿ ಕೆರೆ,13) ಮೈಲಸಂದ್ರ ಕೆರೆ, 14) ಬಸೇಗೌಡನ ಕೆರೆ 15) ಭೀಮನಕಟ್ಟೆ 16) ಲಿಂಗಧೀರನಹಳ್ಳಿ 17) ಮಲ್ಲತ್ತಳ್ಳಿ ಕೆರೆ 18) ನಾಗರಭಾವಿ, 19) ಶ್ರೀಗಂಧಕಾವಲ್ 20) ಭೀಮನಕುಪ್ಪೆ 21) ವಿಶ್ವನೀಡಂ 22) ಬೈಯಪ್ಪನಪಾಳ್ಯ ಕುಂಟೆ

ದಕ್ಷಿಣ ವಲಯದ ಕೆರೆಗಳು : 1) ಕೆಂಪಾಂಬುದಿ 2) ಬೈರಸಂದ್ರ 3) ಗೌಡನಪಾಳ್ಯ 4) ದೀಪಾಂಜಲಿ ಕೆರೆ

ಯಲಹಂಕ ವಲಯದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು ಈ ರೀತಿಯಿದೆ : 1) ಯಲಹಂಕ, 2) ಅಲ್ಲಾಳಸಂದ್ರ, 3) ಅಟ್ಟೂರು, 4) ವೀರಸಾಗರ, 5) ಜಕ್ಕೂರ್, 6) ರಾಚೇನಹಳ್ಳಿ 7) ಅಮೃತಹಳ್ಳಿ, 8) ದೊಡ್ಡಬೊಮ್ಮಸಂದ್ರ 9) ನರಸೀಪುರ 10) ನರಸೀಪುರ 11) ಅಗ್ರಹಾರ 12) ವೆಂಕಟೇಶಪುರ 13) ಚೊಕ್ಕನಹಳ್ಳಿ 14) ಪಾಲನಹಳ್ಳಿ 15) ಕಟ್ಟಿಗೇನಹಳ್ಳಿ 16) ಕೋಗಿಲು 17) ಸಿಂಗಾಪುರ

ಮಹದೇವಪುರ ವಲಯದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು : 1 ಚಿಕ್ಕಬಸವನ ಪುರ ಕೆರೆ 2) ಮಹದೇವಪುರ ಕೆರೆ-1 3) ವಿಜನಾಪುರ ಕೆರೆ 4) ಸೀಗೆಹಳ್ಳಿ ಕೆರೆ 5) ದೇವಸಂದ್ರ ಕೆರೆ 6) ಚಳ್ಳಕೆರೆ ಕೆರೆ 7) ಕಲ್ಕೆರೆ 8) ವಿಭೂತಿಪುರ ಕೆರೆ 9) ಬೆನ್ನಿಗಾನಹಳ್ಳಿ ಕೆರೆ 10) ಹೊರ್ಮಾವು ಅಗರ ಕೆರೆ 11) ನಗರೇಶ್ವರ-ನಾಗೇನಹಳ್ಳಿ ಕೆರೆ 12) ಗಂಗಶೆಟ್ಟಿ ಕೆರೆ 13) ಹೊರಮಾವು ಕೆರೆ 14) ವೆಂಗೈಹ್ನ ಕೆರೆ 15) ಮಹದೇವಪುರ ಕೆರೆ-2 16) ಬಿ. ನಾರಾಯಣಪುರ ಕೆರೆ 17) ಭಟ್ಟರಹಳ್ಳಿ ಕೆರೆ 18) ಕೌಡೇನಹಳ್ಳಿ ಕೆರೆ 19) ಅಂಬಲಿಪುರ ಕೆಳಗಿನ ಕೆರೆ 20) ಗುಂಜೂರು ಕರ್ಮೇಲರಂ ಕೆರೆ 21) ಪಾಣತ್ತೂರು ಕೆರೆ 22) ವಾರಣಾಸಿ ಸರೋವರ 23) ಅಂಬ್ಲಿಪುರ ಮೇಲಿನ ಕೆರೆ 24) ಕೈಗೊಂಡನಹಳ್ಳಿ ಕೆರೆ 25) ಕಸವನಹಳ್ಳಿ ಕೆರೆ 26) ಹರಳೂರು ಕೆರೆ 27) ಸೌಲ್ ಕೆರೆ 28) ದೇವರಬೀಸನಹಳ್ಳಿ ಕೆರೆ 29) ದೊಡ್ಡಕಾನೇನಹಳ್ಳಿ ಕೆರೆ 30) ಮುನ್ನೆಕೊಳಲು ಕೆರೆ 31) ಚಿನ್ನಪ್ಪನಹಳ್ಳಿ ಕೆರೆ 32)ಶೀಲವಂತನ ಕೆರೆ 33) ಕುಂದಲಹಳ್ಳಿ ಕೆರೆ 34) ಸಿದ್ದಾಪುರ ಕೆರೆ 35) ಗರುಡಾಚಾರ್ ಪಾಳ್ಯ ಕೆರೆ 36) ಗರುಡಾಚಾರ್ ಪಾಳ್ಯ (ಗೋಶಾಲೆ) 37) ದೊಡ್ಡನೆಕ್ಕುಂದಿ ಕೆರೆ 38) ಹೂಡಿ ಕೆರೆ 39) ನಲ್ಲೂರಳ್ಳಿ ಟ್ಯಾಂಕ್ 40) ಸೀತಾರಾಮ್ ಪಾಳ್ಯ ಕೆರೆ 41) ಪಟ್ಟಂದೂರು ಅಗ್ರಹಾರ ಕೆರೆ 42) ರಾಂಪುರ ಕೆರೆ

ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಆದಷ್ಟು ಮುಂಜಾಗ್ರತೆವಹಿಸಿದರೆ ಉತ್ತಮ.

ಕೆರೆ ಹೋರಾಟಗಾರರು ಏನ್ ಹೇಳ್ತಾರೆ?
“ಬೆಂಗಳೂರಿನಲ್ಲಿ ಬಹುತೇಕ ಕೆರೆಗಳು ತುಂಬಿವೆ. ಆದರೆ ಅವುಗಳಲ್ಲಿ ಬಹುತೇಕ ಕೆರೆಗಳು ಕೊಳಚೆ ನೀರು, ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿರುವುದು ನಿಜಕ್ಕೂ ದುಖಃಕರ ವಿಷಯ. ಈ ಕೆರೆಗಳು ಶುದ್ಧವಾಗಿದ್ದರೆ ನಗರದ ಅಂತರ್ಜಲಕ್ಕೆ ಗುಣಮಟ್ಟದ ನೀರು ಹೋಗುತ್ತಿತ್ತು. ನಗರದಲ್ಲಿ 10 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಎಸ್ ಟಿಪಿಗಳು ಹಾಳಾಗಿದೆ. ಹಾಗಾಗಿ ಆ ಕೆರೆಗಳು ಮಾಲಿನ್ಯಯುಕ್ತವಾಗಿದೆ”
– ಮಾಧುರಿ, ಕೆರೆ ಸಂರಕ್ಷಣೆ ಹೋರಾಟಗಾರರು

WhatsApp Join our WhatsApp Channel
Previous Post

BWSSB Water Supply Shutdown | ಇಂದು ಮತ್ತು ನಾಳೆ ನಗರದ ಬಹುತೇಕ ಕಡೆ ಕುಡಿಯುವ ನೀರು ಪೂರೈಕೆ ಬಂದ್ ; ಯಾವ್ಯಾವ ಏರಿಯಾ? ಇಲ್ಲಿದೆ ಮಾಹಿತಿ

Next Post

Umesh Katti | ಸಚಿವ ಉಮೇಶ್ ಕತ್ತಿ ನಿಧನ ; ರಾಜ್ಯಾದ್ಯಂತ ಒಂದು ದಿನ ಶೋಕಾಚರಣೆ

Next Post

Umesh Katti | ಸಚಿವ ಉಮೇಶ್ ಕತ್ತಿ ನಿಧನ ; ರಾಜ್ಯಾದ್ಯಂತ ಒಂದು ದಿನ ಶೋಕಾಚರಣೆ

Central Study Team | ರಾಜ್ಯದಲ್ಲಿ ಮಳೆಹಾನಿ: ನ್ಯಾಯಯುತ ಪರಿಹಾರ ಒದಗಿಸಲು ಕೇಂದ್ರ ತಂಡಕ್ಕೆ ಮುಖ್ಯಮಂತ್ರಿ ಮನವಿ

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group