Saturday, August 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

  • Bengaluru Focus

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

  • Bengaluru Focus

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

BW Exclusive | Bangalore Public Alert | ಬೆಂಗಳೂರಿನಲ್ಲಿ 51 ವರ್ಷದಲ್ಲೇ 899mm ಅತಿಹೆಚ್ಚು ದಾಖಲೆ ಮಳೆ ; ನಗರದಲ್ಲಿ 141 ಕೆರೆಗಳು ತುಂಬಿವೆ ಎಚ್ಚರ ಎಚ್ಚರ…! ಇಲ್ಲಿದೆ ತುಂಬಿರುವ ಕೆರೆಗಳ ಪಟ್ಟಿ

ಮಹದೇವಪುರ ಜೋನ್ ನಲ್ಲಿ ಒಟ್ಟು 42 ಕೆರೆಗಳು ಹಾಗೂ, ಬೊಮ್ಮನಹಳ್ಳಿ ವಲಯದಲ್ಲಿ 30 ಕೆರೆಗಳು ತುಂಬಿಕೊಂಡಿದೆ.

by Bengaluru Wire Desk
January 12, 2023
in Bengaluru Focus, BW Special
Reading Time: 2 mins read
1

ಬೆಂಗಳೂರು, ಸೆ.6 www.bengaluruwire.com :  ರಾಜಧಾನಿ ಬೆಂಗಳೂರಿನಲ್ಲಿ ಕಳೆದ 51 ವರ್ಷಗಳ ದಾಖಲೆ ಮಳೆ ಮೊದಲ ಜೂನ್ ನಿಂದ ಸೆಪ್ಟೆಂಬರ್ 6ರ ತನಕ 899 ಮಿಲಿ ಮೀಟರ್ ಆಗಿದೆ. ಇದರಿಂದಾಗಿ ಬೆಂಗಳೂರಿನ 141 ಕೆರೆಗಳು ತುಂಬಿದ್ದು ಕೆರೆಗಳ ಸುತ್ತಮುತ್ತಲು ನೆಲೆಸಿರುವ ನಾಗರೀಕರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

1999 ರಿಂದ 23 ವರ್ಷಗಳ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ಮಳೆಯಾಗಿದ್ದು ಇದೇ ಮೊದಲು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ 1971ರ ಇಸವಿಯಲ್ಲಿ 725 ಮಿಲಿ ಮೀಟರ್ ಮಳೆಯಾಗಿತ್ತು. ಬೆಂಗಳೂರಿಗೆ ಜೂನ್ 1ನೇ ತಾರೀಖಿನಿಂದ ಸೆಪ್ಟೆಂಬರ್ 6ನೇ ತಾರೀಖಿನವರೆಗೆ ವಾಡಿಕೆಯಂತೆ 319 ಮಿ.ಮೀ ಮಳೆಯಾಗುತ್ತೆ. ಆದರೆ ಈ ಬಾರಿ  760 ಮಿ.ಮೀ ಅಂದರೆ ಶೇ.138 ರಷ್ಟು ಹೆಚ್ಚಿಗೆ ಮಳೆಯಾಗಿದೆ.

ನಗರದಲ್ಲಿ ಜೂನ್ ತಿಂಗಳಲ್ಲಿ 161 ಮಿ.ಮೀ (71 ಮಿ.ಮೀ ವಾಡಿಕೆ ಮಳೆ), ಜುಲೈನಲ್ಲಿ 138 ಮಿ.ಮೀ (94 ಮಿ.ಮೀ ವಾಡಿಕೆ ಮಳೆ), ಆಗಸ್ಟ್ ನಲ್ಲಿ 332 ಮಿ.ಮೀ (123 ಮಿ.ಮೀ ವಾಡಿಕೆ ಮಳೆ), ಸೆಪ್ಟೆಂಬರ್ 1ರಿಂದ 6ನೇ ತಾರೀಖಿನ ತನಕ 76 ಮಿ.ಮೀ (20 ಮಿ.ಮೀ ವಾಡಿಕೆ ಮಳೆ) ಮಳೆಯಾಗಿರುವ ಕಾರಣದಿಂದ ನಗರದೆಲ್ಲೆಡೆಯ 141 ಕೆರೆಗಳು ತುಂಬಿದೆ.

ಹೀಗಾಗಿ ಕೆರೆಯ ನೀರು ತುಂಬಿ ರಸ್ತೆ ರಸ್ತೆಗಳಲ್ಲಿ ಜನರು ಬೋಟ್ ನಲ್ಲಿ ಸುರಕ್ಷಿತ ಸ್ಥಳಗಳಿಗೆ ಓಡಾಡುವಂತಾಗಿದೆ.

ಸೆಪ್ಟೆಂಬರ್ 1ನೇ ತಾರೀಖಿನಿಂದ 5ರ ತನಕದ ಒಟ್ಟು 5 ದಿನಗಳಲ್ಲಿ ಮಹದೇವಪುರ ವಲಯದಲ್ಲಿ ವಾಡಿಕೆಯಂತೆ 27 ಮಿ.ಮೀ ಮಳೆಯ ಬದಲಿಗೆ 104 ಮಿ.ಮೀ ಮಳೆಯಾಗಿದೆ.‌ ಅಂದರೆ ಐದು ದಿನಗಳಲ್ಲಿ ಶೇ.290ರಷ್ಟು ವರುಣ ಅಬ್ಬರಿಸಿದ್ದಾನೆ. ಇದಲ್ಲದೆ ಬೊಮ್ಮನಹಳ್ಳಿ ವಲಯದಲ್ಲಿ ವಾಡಿಕೆಯಂತೆ 21 ಮಿ.ಮೀ ಮಳೆಯ ಬದಲಿಗೆ 80 ಮಿ.ಮೀ ಮಳೆಯಾಗಿದೆ.‌ ಅಂದರೆ ಐದು ದಿನಗಳಲ್ಲಿ ಶೇ.290ರಷ್ಟು ಬೋರ್ಗೆದೆರಿದೆ.

ರಾಜರಾಜೇಶ್ವರಿ ನಗರ ವಲಯದಲ್ಲಿ ಶೇ.210 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾದ್ರೂ ಹೆಚ್ಚಿನ ಅನಾಹುತಗಳಾಗಿಲ್ಲ. ಪೂರ್ವ ವಲಯದಲ್ಲಿ 5 ದಿನದಲ್ಲಿ 27 ಮಿ.ಮೀ ಬದಲಿಗೆ 76 ಮಿ.ಮೀ ಮಳೆಯಾಗಿದೆ.  ಅಂದರೆ ಶೇ.181 ರಷ್ಟು ಹೆಚ್ಚು ಮಳೆಬಿದ್ದಿದೆ. ಇದೇ ಕಾರಣಕ್ಕೆ ಮಹದೇವಪುರ, ಬೊಮ್ಮನಹಳ್ಳಿ ಹಾಗೂ ಹಳೆ ಬೆಂಗಳೂರಿನ ಪೂರ್ವ ವಲಯದಲ್ಲಿ ಮನೆಗಳು, ರಸ್ತೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರಿಪಾಡಲು ಪಡುವಂತಾಗಿದೆ.

ಮಹದೇವಪುರ ಜೋನ್ ನಲ್ಲಿ ಒಟ್ಟು 42 ಕೆರೆಗಳು ಹಾಗೂ, ಬೊಮ್ಮನಹಳ್ಳಿ ವಲಯದಲ್ಲಿ 30 ಕೆರೆಗಳು ತುಂಬಿಕೊಂಡಿದೆ.

ಮಹದೇವಪುರ ವಲಯದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು : 1 ಚಿಕ್ಕಬಸವನ ಪುರ ಕೆರೆ 2) ಮಹದೇವಪುರ ಕೆರೆ-1 3) ವಿಜನಾಪುರ ಕೆರೆ 4) ಸೀಗೆಹಳ್ಳಿ ಕೆರೆ 5) ದೇವಸಂದ್ರ ಕೆರೆ 6) ಚಳ್ಳಕೆರೆ ಕೆರೆ 7) ಕಲ್ಕೆರೆ 8) ವಿಭೂತಿಪುರ ಕೆರೆ 9) ಬೆನ್ನಿಗಾನಹಳ್ಳಿ ಕೆರೆ 10) ಹೊರ್ಮಾವು ಅಗರ ಕೆರೆ 11) ನಗರೇಶ್ವರ-ನಾಗೇನಹಳ್ಳಿ ಕೆರೆ 12) ಗಂಗಶೆಟ್ಟಿ ಕೆರೆ 13) ಹೊರಮಾವು ಕೆರೆ 14) ವೆಂಗೈಹ್ನ ಕೆರೆ 15) ಮಹದೇವಪುರ ಕೆರೆ-2 16) ಬಿ. ನಾರಾಯಣಪುರ ಕೆರೆ 17) ಭಟ್ಟರಹಳ್ಳಿ ಕೆರೆ 18) ಕೌಡೇನಹಳ್ಳಿ ಕೆರೆ 19) ಅಂಬಲಿಪುರ ಕೆಳಗಿನ ಕೆರೆ 20) ಗುಂಜೂರು ಕರ್ಮೇಲರಂ ಕೆರೆ 21) ಪಾಣತ್ತೂರು ಕೆರೆ 22) ವಾರಣಾಸಿ ಸರೋವರ 23) ಅಂಬ್ಲಿಪುರ ಮೇಲಿನ ಕೆರೆ 24) ಕೈಗೊಂಡನಹಳ್ಳಿ ಕೆರೆ 25) ಕಸವನಹಳ್ಳಿ ಕೆರೆ 26) ಹರಳೂರು ಕೆರೆ 27) ಸೌಲ್ ಕೆರೆ 28) ದೇವರಬೀಸನಹಳ್ಳಿ ಕೆರೆ 29) ದೊಡ್ಡಕಾನೇನಹಳ್ಳಿ ಕೆರೆ 30) ಮುನ್ನೆಕೊಳಲು ಕೆರೆ 31) ಚಿನ್ನಪ್ಪನಹಳ್ಳಿ ಕೆರೆ 32)ಶೀಲವಂತನ ಕೆರೆ 33) ಕುಂದಲಹಳ್ಳಿ ಕೆರೆ 34) ಸಿದ್ದಾಪುರ ಕೆರೆ 35) ಗರುಡಾಚಾರ್ ಪಾಳ್ಯ ಕೆರೆ 36) ಗರುಡಾಚಾರ್ ಪಾಳ್ಯ (ಗೋಶಾಲೆ) 37) ದೊಡ್ಡನೆಕ್ಕುಂದಿ ಕೆರೆ 38) ಹೂಡಿ ಕೆರೆ 39) ನಲ್ಲೂರಳ್ಳಿ ಟ್ಯಾಂಕ್ 40) ಸೀತಾರಾಮ್ ಪಾಳ್ಯ ಕೆರೆ 41) ಪಟ್ಟಂದೂರು ಅಗ್ರಹಾರ ಕೆರೆ 42) ರಾಂಪುರ ಕೆರೆ

ಬೊಮ್ಮನಹಳ್ಳಿ ವಲಯದಲ್ಲಿ ತುಂಬಿರುವ ಕೆರೆಗಳು : 1) ಗುಬ್ಬಲಾಳ 2)ಉತ್ತರಹಳ್ಳಿ 3) ಕೊತ್ನೂರು 4) ದೊಡ್ಡಕಲ್ಲಸಂದ್ರ 5) ಕೆಂಬತ್ತಹಳ್ಳಿ 6) ಚುಂಚಘಟ್ಟ 7) ಅಂಜನಾಪುರ 8) ಪುಟ್ಟೇನಹಳ್ಳಿ 9) ಕಾಳೇನ ಅಗ್ರಹಾರ 10) ಇಬ್ಬಲೂರು 11) ಅಗರ 12) ಮಂಗಮ್ಮನಪಾಳ್ಯ 13) ಅಗರ 14) ಮಂಗಮ್ಮನಪಾಳ್ಯ 15)ಪರಪ್ಪನ ಅಗ್ರಹಾರ 16) ಬಸಾಪುರ 17) ಬಸವನಪುರ 18) ಗೊಟ್ಟಿಗೆರೆ 19) ಸೋಮಸುಂದರಪಾಳ್ಯ 20) ಸಿಂಗಸಂದ್ರ 21) ಕೊಡಿಗೆ ಸಿಂಗಸಂದ್ರ 22) ಅರೆಕೆರೆ 23) ದೇವರಕೆರೆ 24) ಚಿಕ್ಕಮನಹಳ್ಳಿ 25) ಅಕ್ಷಯನಗರ 26) ಯೇಳೇನಹಳ್ಳಿ

ಆರ್‌ಆರ್‌ನಗರ ವಲಯದ ಕೆರೆಗಳು :
1) ಸೋಂಪುರ ಕೆರೆ, 2)ಹೇರೋಹಳ್ಳಿ ಕೆರೆ 3)ಹಂಡ್ರಹಳ್ಳಿ ಕೆರೆ
4) ಕೊಡಿಗೇಹಳ್ಳಿ ಕೆರೆ, 5) ಎಚ್.ಗೊಲ್ಲಹಳ್ಳಿ ಕೆರೆ 6) ಲಿಂಗದೀರನಹಳ್ಳಿ -13 ಕೆರೆಗಳು, 7) ಚಿಕ್ಕಬಸ್ತಿ ಕೆರೆ 8) ಗಾಂಧಿನಗರ ಹೊಸ್ಕೆರೆ, 9) ಕನ್ನಹಳ್ಳಿ ಕೆರೆ 10) ಸೂಲಿಕೆರೆ,
11) ಕೆಂಚನಾಪುರ ಕೆರೆ, 12) ಮಂಗಮ್ಮನಹಳ್ಳಿ ಕೆರೆ,13) ಮೈಲಸಂದ್ರ ಕೆರೆ, 14) ಬಸೇಗೌಡನ ಕೆರೆ 15) ಭೀಮನಕಟ್ಟೆ 16) ಲಿಂಗಧೀರನಹಳ್ಳಿ 17) ಮಲ್ಲತ್ತಳ್ಳಿ ಕೆರೆ 18) ನಾಗರಭಾವಿ, 19) ಶ್ರೀಗಂಧಕಾವಲ್ 20) ಭೀಮನಕುಪ್ಪೆ 21) ವಿಶ್ವನೀಡಂ 22) ಬೈಯಪ್ಪನಪಾಳ್ಯ ಕುಂಟೆ

ದಕ್ಷಿಣ ವಲಯದ ಕೆರೆಗಳು : 1) ಕೆಂಪಾಂಬುದಿ 2) ಬೈರಸಂದ್ರ 3) ಗೌಡನಪಾಳ್ಯ 4) ದೀಪಾಂಜಲಿ ಕೆರೆ

ಯಲಹಂಕ ವಲಯದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು ಈ ರೀತಿಯಿದೆ : 1) ಯಲಹಂಕ, 2) ಅಲ್ಲಾಳಸಂದ್ರ, 3) ಅಟ್ಟೂರು, 4) ವೀರಸಾಗರ, 5) ಜಕ್ಕೂರ್, 6) ರಾಚೇನಹಳ್ಳಿ 7) ಅಮೃತಹಳ್ಳಿ, 8) ದೊಡ್ಡಬೊಮ್ಮಸಂದ್ರ 9) ನರಸೀಪುರ 10) ನರಸೀಪುರ 11) ಅಗ್ರಹಾರ 12) ವೆಂಕಟೇಶಪುರ 13) ಚೊಕ್ಕನಹಳ್ಳಿ 14) ಪಾಲನಹಳ್ಳಿ 15) ಕಟ್ಟಿಗೇನಹಳ್ಳಿ 16) ಕೋಗಿಲು 17) ಸಿಂಗಾಪುರ

ಮಹದೇವಪುರ ವಲಯದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು : 1 ಚಿಕ್ಕಬಸವನ ಪುರ ಕೆರೆ 2) ಮಹದೇವಪುರ ಕೆರೆ-1 3) ವಿಜನಾಪುರ ಕೆರೆ 4) ಸೀಗೆಹಳ್ಳಿ ಕೆರೆ 5) ದೇವಸಂದ್ರ ಕೆರೆ 6) ಚಳ್ಳಕೆರೆ ಕೆರೆ 7) ಕಲ್ಕೆರೆ 8) ವಿಭೂತಿಪುರ ಕೆರೆ 9) ಬೆನ್ನಿಗಾನಹಳ್ಳಿ ಕೆರೆ 10) ಹೊರ್ಮಾವು ಅಗರ ಕೆರೆ 11) ನಗರೇಶ್ವರ-ನಾಗೇನಹಳ್ಳಿ ಕೆರೆ 12) ಗಂಗಶೆಟ್ಟಿ ಕೆರೆ 13) ಹೊರಮಾವು ಕೆರೆ 14) ವೆಂಗೈಹ್ನ ಕೆರೆ 15) ಮಹದೇವಪುರ ಕೆರೆ-2 16) ಬಿ. ನಾರಾಯಣಪುರ ಕೆರೆ 17) ಭಟ್ಟರಹಳ್ಳಿ ಕೆರೆ 18) ಕೌಡೇನಹಳ್ಳಿ ಕೆರೆ 19) ಅಂಬಲಿಪುರ ಕೆಳಗಿನ ಕೆರೆ 20) ಗುಂಜೂರು ಕರ್ಮೇಲರಂ ಕೆರೆ 21) ಪಾಣತ್ತೂರು ಕೆರೆ 22) ವಾರಣಾಸಿ ಸರೋವರ 23) ಅಂಬ್ಲಿಪುರ ಮೇಲಿನ ಕೆರೆ 24) ಕೈಗೊಂಡನಹಳ್ಳಿ ಕೆರೆ 25) ಕಸವನಹಳ್ಳಿ ಕೆರೆ 26) ಹರಳೂರು ಕೆರೆ 27) ಸೌಲ್ ಕೆರೆ 28) ದೇವರಬೀಸನಹಳ್ಳಿ ಕೆರೆ 29) ದೊಡ್ಡಕಾನೇನಹಳ್ಳಿ ಕೆರೆ 30) ಮುನ್ನೆಕೊಳಲು ಕೆರೆ 31) ಚಿನ್ನಪ್ಪನಹಳ್ಳಿ ಕೆರೆ 32)ಶೀಲವಂತನ ಕೆರೆ 33) ಕುಂದಲಹಳ್ಳಿ ಕೆರೆ 34) ಸಿದ್ದಾಪುರ ಕೆರೆ 35) ಗರುಡಾಚಾರ್ ಪಾಳ್ಯ ಕೆರೆ 36) ಗರುಡಾಚಾರ್ ಪಾಳ್ಯ (ಗೋಶಾಲೆ) 37) ದೊಡ್ಡನೆಕ್ಕುಂದಿ ಕೆರೆ 38) ಹೂಡಿ ಕೆರೆ 39) ನಲ್ಲೂರಳ್ಳಿ ಟ್ಯಾಂಕ್ 40) ಸೀತಾರಾಮ್ ಪಾಳ್ಯ ಕೆರೆ 41) ಪಟ್ಟಂದೂರು ಅಗ್ರಹಾರ ಕೆರೆ 42) ರಾಂಪುರ ಕೆರೆ

ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಆದಷ್ಟು ಮುಂಜಾಗ್ರತೆವಹಿಸಿದರೆ ಉತ್ತಮ.

ಕೆರೆ ಹೋರಾಟಗಾರರು ಏನ್ ಹೇಳ್ತಾರೆ?
“ಬೆಂಗಳೂರಿನಲ್ಲಿ ಬಹುತೇಕ ಕೆರೆಗಳು ತುಂಬಿವೆ. ಆದರೆ ಅವುಗಳಲ್ಲಿ ಬಹುತೇಕ ಕೆರೆಗಳು ಕೊಳಚೆ ನೀರು, ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿರುವುದು ನಿಜಕ್ಕೂ ದುಖಃಕರ ವಿಷಯ. ಈ ಕೆರೆಗಳು ಶುದ್ಧವಾಗಿದ್ದರೆ ನಗರದ ಅಂತರ್ಜಲಕ್ಕೆ ಗುಣಮಟ್ಟದ ನೀರು ಹೋಗುತ್ತಿತ್ತು. ನಗರದಲ್ಲಿ 10 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಎಸ್ ಟಿಪಿಗಳು ಹಾಳಾಗಿದೆ. ಹಾಗಾಗಿ ಆ ಕೆರೆಗಳು ಮಾಲಿನ್ಯಯುಕ್ತವಾಗಿದೆ”
– ಮಾಧುರಿ, ಕೆರೆ ಸಂರಕ್ಷಣೆ ಹೋರಾಟಗಾರರು

WhatsApp Join our WhatsApp Channel
Previous Post

BWSSB Water Supply Shutdown | ಇಂದು ಮತ್ತು ನಾಳೆ ನಗರದ ಬಹುತೇಕ ಕಡೆ ಕುಡಿಯುವ ನೀರು ಪೂರೈಕೆ ಬಂದ್ ; ಯಾವ್ಯಾವ ಏರಿಯಾ? ಇಲ್ಲಿದೆ ಮಾಹಿತಿ

Next Post

Umesh Katti | ಸಚಿವ ಉಮೇಶ್ ಕತ್ತಿ ನಿಧನ ; ರಾಜ್ಯಾದ್ಯಂತ ಒಂದು ದಿನ ಶೋಕಾಚರಣೆ

Next Post

Umesh Katti | ಸಚಿವ ಉಮೇಶ್ ಕತ್ತಿ ನಿಧನ ; ರಾಜ್ಯಾದ್ಯಂತ ಒಂದು ದಿನ ಶೋಕಾಚರಣೆ

Central Study Team | ರಾಜ್ಯದಲ್ಲಿ ಮಳೆಹಾನಿ: ನ್ಯಾಯಯುತ ಪರಿಹಾರ ಒದಗಿಸಲು ಕೇಂದ್ರ ತಂಡಕ್ಕೆ ಮುಖ್ಯಮಂತ್ರಿ ಮನವಿ

Please login to join discussion

Like Us on Facebook

Follow Us on Twitter

Recent News

Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

August 7, 2026

BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

August 7, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

August 7, 2026

BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

August 7, 2026

ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

August 7, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group