ಶ್ರೀರಂಗಪಟ್ಟಣ, ಜೂ.6 www.bengaluruwire.com : ಹಳೆ ಮೈಸೂರು ಭಾಗದಲ್ಲಿನ ಶ್ರೀರಂಗಪಟ್ಟಣ ತಾಲ್ಲೂಕು ಗಡಿ ಭಾಗದ ಮುಜರಾಯಿ ಇಲಾಖೆಗೆ ಸೇರಿದ ಆರತಿ ಉಕ್ಕಡದ ಅಹಲ್ಯಾದೇವಿ (ಮಾರಮ್ಮ) ಪ್ರಸಿದ್ಧ ದೇಗುಲದಲ್ಲಿ ಖಾಸಗಿ ವ್ಯಕ್ತಿಗಳಿಂದ ದೇವರ ದರ್ಶನಕ್ಕೆ ಭಕ್ತಾದಿಗಳ ಸುಲಿಗೆ ನಡೆಯುತ್ತಿದೆ. ಈ ವಿಷಯ ಬೆಂಗಳೂರು ವೈರ್ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಬಹಿರಂಗವಾಗಿದೆ. ಉಕ್ಕಡ ಮಾರಮ್ಮ ದೇವರ ದರ್ಶನ ಪಡೆಯಲು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಸಹಸ್ರಾರು ಭಕ್ತರು ಈ ದೇವಾಲಯಕ್ಕೆ ಬಂದು ಪೂಜೆ, ಪುನಸ್ಕಾರ ಸಲ್ಲಿಸುತ್ತಾರೆ. ಇಂತಹ ಸಂದರ್ಭದಲ್ಲಿ … Continue reading BW REALITY CHECK | Arathi Ukkada Maramma Temple | ಮಂಡ್ಯ : “ಚಂದ್ರ” ನ ಅಂದಾ ದರ್ಬಾರಿಗೆ ದಂಗಾದಳು ಆರತಿ ಉಕ್ಕಡದ ಅಹಲ್ಯದೇವಿ ಮಾರಮ್ಮ!!
Copy and paste this URL into your WordPress site to embed
Copy and paste this code into your site to embed