ಬೆಂಗಳೂರು : ನಗರದ ಹೊರವಲಯದಲ್ಲಿನ ಬನ್ನೇರುಘಟ್ಟ ಅರಣ್ಯ ತಪ್ಪಲಿನಲ್ಲಿರುವ ಹಕ್ಕಿ ಪಿಕ್ಕಿ ಸಮುದಾಯದವರಿಗೆ ಬನಶಂಕರಿ ದೇವಾಲಯದಲ್ಲಿ ಪ್ರಸಾದ ತಯಾರಿಸಲು ಗೋದಾಮಿನಲ್ಲಿ ಶೇಖರಿಸಲಾಗಿದ್ದ ಆಹಾರ ಪದಾರ್ಥಗಳಲ್ಲಿ 500 ಪಾಕೆಟ್ ಆಹಾರ ಸಾಮಗ್ರಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ ಹಾಗೂ ಆನೇಕಲ್ ತಹಶೀಲ್ದಾರ್ ಪಿ ದಿನೇಶ್ ಗುರುವಾರ ವಿತರಿಸಿದರು.