ಬೆಂಗಳೂರು, ಮೇ.23 www.bengaluruwire.com : ವರ್ಷಂಪ್ರತಿ ಬೃಹತ್ ನೀರುಗಾಲುವೆಗೆ ಬಿಬಿಎಂಪಿ ನೂರಾರು ಕೋಟಿ ಕರ್ಚು ಮಾಡಿದರೂ ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯುತ್ತಿಲ್ಲ. ಹೂಳು-ಜೊಂಡು ತೆರವಾಗುತ್ತಿಲ್ಲ. ಇದಕ್ಕೆ ಉಲ್ಲಾಳ ವಾರ್ಡಿನ ರಾಜಕಾಲುವೆಗಳೇ ಸಾಕ್ಷಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೋಗಿ ಮೇ.15ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಆದ್ರೂ ಪಾಲಿಕೆ ಅಧಿಕಾರಿಗಳ ಮನಸ್ಥಿತಿಯೇನು ಬದಲಾಗಿಲ್ಲ. ಈ ಬಗ್ಗೆ ಬೆಂಗಳೂರು ವೈರ್ ಉಲ್ಲಾಳ ಕೆರೆಗೆ ಹೊಂದಿಕೊಂಡ ರಾಜಕಾಲುವೆ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದಾಗ ಬೃಹತ್ ನೀರುಗಾಲುವೆ ಅಧಿಕಾರಿಗಳ ಉದಾಸೀನತೆ, ಕೆಲಸದ ನಿರ್ಲಕ್ಷ್ಯ … Continue reading BW REALITY CHECK | ಉಲ್ಲಾಳ ವಾರ್ಡ್ ರಾಜಕಾಲುವೆಯಲ್ಲಿ ಬೆಳೆದಿದೆ ಜೊಂಡು : ಉಲ್ಲಾಳ ಕೆರೆಯಲ್ಲಿ ತೇಲುತ್ತಿದೆ ಬೆಂಡು ; ಕೊಳಚೆ ನೀರಿಂದ ಸಮೃದ್ಧ!!
Copy and paste this URL into your WordPress site to embed
Copy and paste this code into your site to embed