BW SPECIAL | ಐಎಎಸ್ – ಕೆಎಎಸ್ ಅಧಿಕಾರಿಗಳ ನಡುವಿನ ಶೀಥಲ ಸಮರ : 9 ತಿಂಗಳಲ್ಲಿ 5 ಬಾರಿ ಅಮಾನತು ಶಿಕ್ಷೆಗೆ ಗುರಿಯಾದ ತಹಸೀಲ್ದಾರ್ – ಸಿಎಂ ಗೆ ದೂರು

ಬೆಂಗಳೂರು, ಡಿ.27 www.bengaluruwire.com : ಇದೊಂಥರಾ ವಿಚಿತ್ರ ಮತ್ತು ಅಪರೂಪದ ಪ್ರಕರಣ. ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯನಿರ್ವವಹಿಸುತ್ತಿದ್ದ ತಹಸೀಲ್ದಾರ್ ಅವರನ್ನು 9 ತಿಂಗಳಲ್ಲಿ ಬರೋಬ್ಬರಿ ಐದು ಬಾರಿ ಸಸ್ಪೆಂಡ್ ಮಾಡಲಾಗಿದೆ. ಐಎಎಸ್ ಅಧಿಕಾರಿಗಳ ನಡುವಿನ ಶೀಥಲ ಸಮರದಲ್ಲಿ ಈ ಬಗ್ಗೆ ಹೋರಾಟ ನಡೆಸಿ ಸೋತಿರುವ ತಹಸೀಲ್ದಾರ್ ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಆನೇಕಲ್ ತಾಲೂಕು ಹೇಳಿಕೇಳಿ ಕೋಟ್ಯಾಂತ ರೂಪಾಯಿ ಬೆಲೆ ಬಾಳುವ ಭೂಮಿಗಳನ್ನು ಒಳಗೊಂಡಿರುವ ಸ್ಥಳ. ಇಲ್ಲಿ ಕೆಲಸ ಮಾಡಲು ಸಾಕಷ್ಟು ಡಿಮ್ಯಾಂಡ್ ಇದೆ. ಇಂತಹ … Continue reading BW SPECIAL | ಐಎಎಸ್ – ಕೆಎಎಸ್ ಅಧಿಕಾರಿಗಳ ನಡುವಿನ ಶೀಥಲ ಸಮರ : 9 ತಿಂಗಳಲ್ಲಿ 5 ಬಾರಿ ಅಮಾನತು ಶಿಕ್ಷೆಗೆ ಗುರಿಯಾದ ತಹಸೀಲ್ದಾರ್ – ಸಿಎಂ ಗೆ ದೂರು