BW IMPACT | #Shivananda Steel flyover | ಶಿವಾನಂದ ಸರ್ಕಲ್ ಫ್ಲೈಓವರ್ ಜಂಕ್ಷನ್ ದೋಷ ನಿವಾರಣೆಗೆ ಮುಂದಾದ ಬಿಬಿಎಂಪಿ

ಬೆಂಗಳೂರು, ಫೆ.19 www.bengaluruwire.com : ಶೇಷಾದ್ರಿಪುರಂ ಹಾಗೂ ರೇಸ್ ಕೋರ್ಸ್ ಕಡೆಯಿಂದ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಸಂಪರ್ಕಿಸುವ ರಸ್ತೆಯ ಮಧ್ಯದ ಅವೈಜ್ಞಾನಿಕ ಜಂಕ್ಷನ್ ನಲ್ಲಿನ ದೋಷಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸರಿಪಡಿಸುವ ಕಾಮಗಾರಿ ಕೈಗೊಂಡಿದೆ. ಇದು ‘ಬೆಂಗಳೂರು ವೈರ್’ ವರದಿ ಪರಿಣಾಮವಾಗಿದೆ. ರಾಜಧಾನಿಯ ಹೃದಯ ಭಾಗದಲ್ಲಿರುವ ಶಿವಾನಂದ ಉಕ್ಕಿನ ಸೇತುವೆ ಬೆಂಗಳೂರಿನ ನರ್ವ್ ಸೆಂಟರ್ ಗಳಲ್ಲಿ ಒಂದು. ಇಂತಹ ಉಕ್ಕಿನ ಸೇತುವೆಯ ಜಂಕ್ಷನ್ ಸೂಕ್ತ ರೀತಿ ನಿರ್ಮಿಸದ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. … Continue reading BW IMPACT | #Shivananda Steel flyover | ಶಿವಾನಂದ ಸರ್ಕಲ್ ಫ್ಲೈಓವರ್ ಜಂಕ್ಷನ್ ದೋಷ ನಿವಾರಣೆಗೆ ಮುಂದಾದ ಬಿಬಿಎಂಪಿ